ಮೋದಿ. ಮೋದಿ..
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರುಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ವಾರಾಣಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಗಂಗಾ ಪೂಜೆ ಸಲ್ಲಿಸಿದರು. -ಪಿಟಿಐ ಚಿತ್ರ.
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಸೋಮವಾರ ಗುಜರಾತ್ನ ನೂತನ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು. -ಪಿಟಿಐ ಚಿತ್ರ.
ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿರುವ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ವಿರುದ್ಧ ನಿಷೇಧಾಜ್ಞೆ ಉಲ್ಲಂಘಿಸಿ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಸೋಮವಾರ ನವದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು. - ಪಿಟಿಐ ಚಿತ್ರ.
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ದಿನವಾದ ಸೋಮವಾರ ವಾರಾಣಸಿಯಲ್ಲಿ ಮೋದಿ ಅವರ ಮುಖವಾಡ ಧರಿಸಿ ಸಂಭ್ರಮಿಸಿದ ಹುಡುಗರು. -ಪಿಟಿಐ ಚಿತ್ರ.
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನವದೆಹಲಿಯ ರಾಜ್ಘಾಟ್ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ವಂದಿಸಿದ ಕ್ಷಣ... -ಪಿಟಿಐ ಚಿತ್ರ.
ಮುಂದಿನ ಆಲ್ಬಮ್
ಕಾತರ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 1978ರಲ್ಲಿ ನಡೆದ ಉಪಚುನಾವಣೆ ಇಂದಿರಾ ಗಾಂಧಿ ಅವರಿಗೆ ಭಾರತದ ರಾಜಕಾರಣದಲ್ಲಿ ಮರುಜನ್ಮ ನೀಡಿತು. ತುರ್ತುಪರಿಸ್ಥಿತಿಯ ಬಳಿಕ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿತ್ತು. ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಅವರು ರಾಯಬರೇಲಿಯಲ್ಲಿ ಸೋತಿದ್ದರು. 1977ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಡಿ.ಬಿ. ಚಂದ್ರೇಗೌಡ ಗೆದ್ದಿದ್ದರು. ಇಂದಿರಾ ಅವರಿಗಾಗಿ ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟರು. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾ ಗೆದ್ದರು. ಆ ದಿನಗಳಲ್ಲಿ ಈಗಿನಂತೆ ಕ್ಷಣ ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಎಲ್ಲಿಯೂ ಇರಲಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶ ತಿಳಿಯಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ‘ಪ್ರಜಾವಾಣಿ’ ಕಚೇರಿಯ ಮುಂದೆ ಸೇರಿದ್ದ ಜನಸಮೂಹ.
Lok Sabha Elections 2019 | Election Gallery |ಮುಂದಿನ ಆಲ್ಬಮ್
ಮುಂದಿನ ಆಲ್ಬಮ್
ದೇಶಕ್ಕಾಗಿ ಒಂದಾದರು...
ಪಂಜಾಬ್ ರಾಜ್ಯ ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರವಾಗಲು ‘ಜನಮತಗಣನೆ’ ನಡೆಯಬೇಕು ಎಂದು ಒತ್ತಾಯಿಸಿ ಲಂಡನ್ನ ಟ್ರಾಫಾಲ್ಗರ್ ವೃತ್ತದಲ್ಲಿ ಸಿಖ್ ಜಾಗತಿಕ ಸಮುದಾಯ ಸಂಘಟನೆಯ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. - ಎಎಫ್ಪಿ ಚಿತ್ರ
ಪಂಜಾಬ್ ರಾಜ್ಯ ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರವಾಗಲು ‘ಜನಮತಗಣನೆ’ ನಡೆಯಬೇಕು ಎಂದು ಒತ್ತಾಯಿಸಿ ಲಂಡನ್ನ ಟ್ರಾಫಾಲ್ಗರ್ ವೃತ್ತದಲ್ಲಿ ಸಿಖ್ ಜಾಗತಿಕ ಸಮುದಾಯ ಸಂಘಟನೆಯ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. - ಎಎಫ್ಪಿ ಚಿತ್ರ
ಮುಂದಿನ ಆಲ್ಬಮ್
ಭಾನುವಾರ ಮೇ 13, 2018
–ಪ್ರಕಾಶ್ ಶೆಟ್ಟಿ