ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕೋಲಾರ ಲೋಕಸಭಾ ಚುನಾವಣೆ | ರಮೇಶ್‌ ಕುಮಾರ್‌–ಮುನಿಯಪ್ಪ ಮುಖಾಮುಖಿ!

ಅಂತಿಮ ಘಟ್ಟ ತಲುಪಿದ ಕೋಲಾರ ಕಾಂಗ್ರೆಸ್ ಟಿಕೆಟ್‌ ಪೈಪೋಟಿ; ಸಿಎಂ, ಡಿಸಿಎಂ ಭೇಟಿ–ಹೆಚ್ಚಿದ ಕುತೂಹಲ
Published : 24 ಮಾರ್ಚ್ 2024, 5:25 IST
Last Updated : 24 ಮಾರ್ಚ್ 2024, 5:25 IST
ಫಾಲೋ ಮಾಡಿ
Comments
ಬೆಂಗಳೂರಿನಲ್ಲಿ ಶನಿವಾರ ಕೆ.ಎಚ್‌.ಮುನಿಯಪ್ಪ ಬೆಂಬಲಿಗರಾದ ಕೆ.ಜಯದೇವ್‌ ಪ್ರಸಾದ್‌ ಬಾಬು ಘಟಬಂಧನ್‌ ಮುಖಂಡರಾದ ವಕ್ಕಲೇರಿ ರಾಜಪ್ಪ ಅಂಬರೀಷ್‌ ಜೊತೆಯಲ್ಲಿ ಕುಳಿತಿದ್ದ ಕ್ಷಣ
ಬೆಂಗಳೂರಿನಲ್ಲಿ ಶನಿವಾರ ಕೆ.ಎಚ್‌.ಮುನಿಯಪ್ಪ ಬೆಂಬಲಿಗರಾದ ಕೆ.ಜಯದೇವ್‌ ಪ್ರಸಾದ್‌ ಬಾಬು ಘಟಬಂಧನ್‌ ಮುಖಂಡರಾದ ವಕ್ಕಲೇರಿ ರಾಜಪ್ಪ ಅಂಬರೀಷ್‌ ಜೊತೆಯಲ್ಲಿ ಕುಳಿತಿದ್ದ ಕ್ಷಣ
ಜಿಲ್ಲಾ ಕಾಂಗ್ರೆಸ್‌ನ ಮುಖಂಡರೆಲ್ಲಾ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಯಾರೇ ಅಭ್ಯರ್ಥಿಯಾ‌ದರೂ ಗೆಲ್ಲಿಸಬೇಕು. ಸಿಎಂ ಡಿಸಿಎಂ ನೇತೃತ್ವದ ಸಭೆ ಫಲಪ್ರದವಾಗಿದ್ದು ಯಾವುದೇ ಬಣ ಇಲ್ಲ
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೋಲಾರ
ಕೆ.ಎಚ್‌.ಮುನಿಯಪ್ಪ ಹಾಗೂ ರಮೇಶ್‌ ಕುಮಾರ್‌ ಪರಸ್ಪರ ಮುಖಾಮುಖಿಯಾಗಿ ವಾತಾವರಣ ತಿಳಿಗೊಳಿಸಿದ್ದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಊರುಬಾಗಿಲು
ಶ್ರೀನಿವಾಸ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕೋಲಾರ
ಜೊತೆಗೆ ಹೋಗಬೇಕು ಕೋಲಾರದಲ್ಲಿ ಕಾಂಗ್ರೆಸ್‌ ಉಳಿಯಬೇಕು. ಹಿಂದಿನದ್ದು ಮರೆಯಬೇಕೆಂದು ಮುನಿಯಪ್ಪ ರಮೇಶ್‌ ಕುಮಾರ್‌ ಮಾತನಾಡಿದರು. ಟಿಕೆಟ್‌ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು
ಕೆ.ಜಯದೇವ್‌ ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಕೋಲಾರ
ಪ್ರಚಾರ ಸಮಿತಿ ಉಪಾಧ್ಯಕ್ಷನನ್ನಾಗಿ ಮಾಡಿದ ಪಟ್ಟಿಯನ್ನು ರಾಜ್ಯದಿಂದ ಬಹಳ ಹಿಂದೆಯೇ ಕಳುಹಿಸಿದ್ದು ಈಗ ಘೋಷಣೆ ಆಗಿದೆ. ನಾನಿನ್ನೂ ಟಿಕೆಟ್‌ ರೇಸ್‌ನಲ್ಲಿ ಇದ್ದೇನೆ ಎಲ್‌.ಹನುಮಂತಯ್ಯ
ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT