ಖರ್ಗೆ ಅವರ ಶ್ರಮ ಇಲ್ಲದಿದ್ದರೆ 371 (ಜೆ) ಕಲಂ ಸಾಧ್ಯವಾಗುತ್ತಿರಲಿಲ್ಲ ಎಂದು ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಸಂಸತ್ತಿನಲ್ಲಿ ಹೇಳಿದ್ದರು. ನೀವು (ಬಿಜೆಪಿಯವರು) ಕನಿಷ್ಠ ನಿಮ್ಮವರ ಮಾತನ್ನಾದರೂ ಕೇಳಿಸಿಕೊಳ್ಳಿ
ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ