ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ‘ಚೊಂಬು–ಚಿಪ್ಪು’ ಜಟಾಪಟಿ ತೀವ್ರ

ಪ್ರಧಾನಿ, ಮಾಜಿ ಪ್ರಧಾನಿ ವಿರುದ್ಧ ಸಿ.ಎಂ ವಾಗ್ದಾಳಿ; ‘ಚೊಂಬು’ ಜಾಹೀರಾತಿಗೆ ಬಿಜೆಪಿ ಆಕ್ರೋಶ
Published : 21 ಏಪ್ರಿಲ್ 2024, 21:43 IST
Last Updated : 21 ಏಪ್ರಿಲ್ 2024, 21:43 IST
ಫಾಲೋ ಮಾಡಿ
Comments
‘ಅಕ್ಷಯಪಾತ್ರೆ ಅಲ್ಲ, ಸಾಲದ ಪಾತ್ರೆ’
‘ಪ್ರಧಾನಿಯಾಗಲು ಮೋದಿ ನಾಲಾಯಕ್ಕು’
‘ದೇವೇಗೌಡರು ಏಕೆ ಇಷ್ಟು ಕೀಳುಮಟ್ಟಕ್ಕೆ, ಕೆಳಮಟ್ಟಕ್ಕೆ ಇಳಿದಿದ್ದಾರೆ? ನಿಮ್ಮ ಜಾತ್ಯತೀತ ಸಿದ್ಧಾಂತ ಏನಾಯಿತು’ ಎಂದು ಸಿದ್ದರಾಮಯ್ಯ ಶಿಡ್ಲಘಟ್ಟದ ರೋಡ್ ಶೋ ವೇಳೆ ಪ್ರಶ್ನಿಸಿದರು. ‘ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಡುತ್ತಿದ್ದಾರೆ. ಗೌಡರೇ, ನಿಮಗೆ ನಾಚಿಕೆ ಆಗಬೇಕು. ಕುಟುಂಬದ ಸ್ವಾರ್ಥಕ್ಕಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸಿಬಿಟ್ಟಿರಾ’ ಎಂದು ಕೇಳಿದರು.
ಇಂದು ಬಿಜೆಪಿಯಿಂದ ‘ಚಿಪ್ಪು’ ಚಳವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT