ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ | ಕಾಂಗ್ರೆಸ್‌, ಬಿಜೆಪಿ ಎರಡರಿಂದ ಗೆದ್ದಿದ್ದ ನಾಯಕ

ಅಪ್ಪನಿಗೆ ತೋರಿದ ಪ್ರೀತಿ ಮಗನಿಗೆ ತೋರದ ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರು
Published : 31 ಮಾರ್ಚ್ 2024, 5:55 IST
Last Updated : 31 ಮಾರ್ಚ್ 2024, 5:55 IST
ಫಾಲೋ ಮಾಡಿ
Comments
ಸರಳ ವ್ಯಕ್ತಿತ್ವ
ರಾಮಚಂದ್ರ ವೀರಪ್ಪನವರ ಸರಳ ವ್ಯಕ್ತಿತ್ವ ಜನರ ಮನ ಗೆದ್ದಿತ್ತು. ಈ ಕಾರಣಕ್ಕಾಗಿಯೇ ಅವರು ಏಳು ಸಲ ಸಂಸತ್ತಿಗೆ ಆಯ್ಕೆಯಾಗಿ ಹೋಗಿದ್ದರು. ತಲೆಯ ಮೇಲೆ ರುಮಾಲು ಖಾದಿ ಜುಬ್ಬಾ ಧೋತ್ರ ಅವರಿಗೆ ಇಷ್ಟವಾದ ಉಡುಪು. ಚುನಾವಣೆಯಲ್ಲಿ ಅಬ್ಬರದ ಪ್ರಚಾರದ ಮೊರೆಯೂ ಹೋಗುತ್ತಿರಲಿಲ್ಲ. ‘ಭಿಕ್ಷೆ ಕೊಡುವವರಿಗೆ ಮನಸ್ಸಿದ್ದರೆ ಎಲ್ಲಿ ಕುಳಿತರು ಕೊಡುತ್ತಾರೆ’ ಎಂದು ರಾಮಚಂದ್ರ ವೀರಪ್ಪ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಮತದಾರರ ಮೇಲೆ ಅವರಿಗೆ ವಿಶ್ವಾಸ ಇತ್ತು. ಆದರೆ ಏಳು ಸಲ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ ಎಂಬ ಕೊರಗು ಕ್ಷೇತ್ರದ ಮತದಾರರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT