ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು ಚಿತ್ರೋತ್ಸವಕ್ಕೆ ತೆರೆ:ಮಿಕ್ಕ ಬಣ್ಣದ ಹಕ್ಕಿ ಅತ್ಯುತ್ತಮ ಕನ್ನಡ‌‌ ಚಿತ್ರ

Published : 8 ಮಾರ್ಚ್ 2025, 20:11 IST
Last Updated : 8 ಮಾರ್ಚ್ 2025, 20:11 IST
ಫಾಲೋ ಮಾಡಿ
Comments
‘ಪಿದಾಯಿ’ ಸಿನಿಮಾವು ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಚಿತ್ರದ ನಿರ್ದೇಶಕ ಸಂತೋಷ್‌ ಮಾಡ ನಟ ಶರತ್‌ ಲೋಹಿತಾಶ್ವ ಹಾಗೂ ನಿರ್ಮಾಪಕ ಸುರೇಶ್‌ ಕೆ. ಪ್ರಶಸ್ತಿ ಸ್ವೀಕರಿಸಿದರು. ಕಿಶೋರ್‌ ಕುಮಾರ್ ಜಿ. ಬಿ.ಬಿ.ಕಾವೇರಿ ಇದ್ದರು. 
‘ಪಿದಾಯಿ’ ಸಿನಿಮಾವು ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಚಿತ್ರದ ನಿರ್ದೇಶಕ ಸಂತೋಷ್‌ ಮಾಡ ನಟ ಶರತ್‌ ಲೋಹಿತಾಶ್ವ ಹಾಗೂ ನಿರ್ಮಾಪಕ ಸುರೇಶ್‌ ಕೆ. ಪ್ರಶಸ್ತಿ ಸ್ವೀಕರಿಸಿದರು. ಕಿಶೋರ್‌ ಕುಮಾರ್ ಜಿ. ಬಿ.ಬಿ.ಕಾವೇರಿ ಇದ್ದರು. 
‘ದಸ್ಕತ್‌’ ಚಿತ್ರವು ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಸಂತೋಷ್‌ ಲಾಡ್‌ ಅವರು ಸಿನಿಮಾ ನಿರ್ದೇಶಕ ಅನೀಶ್‌ ಪೂಜಾರಿ ಅವರಿಗೆ ಪ್ರಶಸ್ತಿ ಪತ್ರ ನೀಡಿದರು. ಕಿಶೋರ್‌ ಕುಮಾರ್ ಜಿ. ಅರುಂಧತಿ ನಾಗ್‌ ಸಾಧು ಕೋಕಿಲ ಬಿ.ಬಿ.ಕಾವೇರಿ ಇದ್ದರು. 
‘ದಸ್ಕತ್‌’ ಚಿತ್ರವು ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಸಂತೋಷ್‌ ಲಾಡ್‌ ಅವರು ಸಿನಿಮಾ ನಿರ್ದೇಶಕ ಅನೀಶ್‌ ಪೂಜಾರಿ ಅವರಿಗೆ ಪ್ರಶಸ್ತಿ ಪತ್ರ ನೀಡಿದರು. ಕಿಶೋರ್‌ ಕುಮಾರ್ ಜಿ. ಅರುಂಧತಿ ನಾಗ್‌ ಸಾಧು ಕೋಕಿಲ ಬಿ.ಬಿ.ಕಾವೇರಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT