ಆನಂದ ರೆಡ್ಡಿ- ಶ್ರುತಿ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್, ಶಂಖನಾದ ಅರವಿಂದ್, ಮೈಸೂರು ರಮಾನಂದ್, ಮನದೀಪ್ರಾಯ್, ಶಂಕರ್ ಭಟ್, ಬಿರಾದರ್, ದೊಡ್ಡಣ್ಣ, ಮಿಮಿಕ್ರಿ ದಯಾನಂದ್, ಟೆನ್ನಿಸ್ ಕೃಷ್ಣ, ಮೈಕೆಲ್ ಮಧು, ರಮೇಶ್ ಭಟ್, ಸುಂದರರಾಜ್, ಗಣೇಶ್ರಾವ್, ರೇಖಾದಾಸ್ ಮುಂತಾದವರ ತಾರಾಗಣವಿದೆ. ಕಲಾಕಾರ್ ಗೋಪಿ ಸಂಗೀತವಿದೆ.