ಶುಕ್ರವಾರ, 11 ಜುಲೈ 2025
×
ADVERTISEMENT

ಚಿತ್ರದುರ್ಗ

ADVERTISEMENT

ಆರ್‌ಟಿಇ; ದಾಖಲಾದ ಮಕ್ಕಳು ಮೂರೇ ಮೂರು!

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ; ಪೋಷಕರು, ಶಿಕ್ಷಣ ತಜ್ಞರ ಆಕ್ರೋಶ
Last Updated 11 ಜುಲೈ 2025, 4:39 IST
ಆರ್‌ಟಿಇ; ದಾಖಲಾದ ಮಕ್ಕಳು ಮೂರೇ ಮೂರು!

ಶಾಲೆಗೆ ಕಾಯಕಲ್ಪ ನೀಡಿದ ಹಳೇ ವಿದ್ಯಾರ್ಥಿಗಳು

ಸ್ವಾತಂತ್ರ್ಯಪೂರ್ವದ ಸರ್ಕಾರಿ ಶಾಲೆಗೆ ಹೊಸ ರೂಪ, ದಾಖಲಾತಿ ಹೆಚ್ಚಳವಾಗುವ ನಿರೀಕ್ಷೆ
Last Updated 11 ಜುಲೈ 2025, 4:37 IST
ಶಾಲೆಗೆ ಕಾಯಕಲ್ಪ ನೀಡಿದ ಹಳೇ ವಿದ್ಯಾರ್ಥಿಗಳು

ದೇವರೆಡ್ಡಿಹಳ್ಳಿ, ಉಪ್ಪರಿಗೇನಹಳ್ಳಿ ಪಿಡಿಒ ಅಮಾನತು

ಕರ್ತವ್ಯಲೋಪದ ಆರೋಪದ ಮೇಲೆ ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೇದವ್ಯಾಸಲು, ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ.ಎಂ.ಕರಿಯಪ್ಪ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
Last Updated 11 ಜುಲೈ 2025, 4:35 IST
fallback

ಕೆರೆಗಳಿಗೆ ನೀರು ತುಂಬಿಸುವ ಹೋರಾಟ

ನೇತೃತ್ವ ವಹಿಸಿಕೊಳ್ಳಲು ನಂಜಾವಧೂತ ಸ್ವಾಮೀಜಿಗೆ ರೈತರ ಮನವಿ
Last Updated 11 ಜುಲೈ 2025, 4:34 IST
ಕೆರೆಗಳಿಗೆ ನೀರು ತುಂಬಿಸುವ ಹೋರಾಟ

ಹಡಪದ ಅಪ್ಪಣ್ಣನ ಮನೆ, ಜನ್ಮಸ್ಥಳ ಸ್ಮಾರಕವಾಗಲಿ

ಜಿಲ್ಲಾಡಳಿತದಿಂದ ಜಯಂತಿ ಆಚರಣೆ; ಪ್ರಾಧ್ಯಾಪಕ ಡಿ.ಒ.ಸದಾಶಿವ ಒತ್ತಾಯ
Last Updated 11 ಜುಲೈ 2025, 4:33 IST
ಹಡಪದ ಅಪ್ಪಣ್ಣನ ಮನೆ, ಜನ್ಮಸ್ಥಳ ಸ್ಮಾರಕವಾಗಲಿ

ಹೊಸದುರ್ಗ | ಮಳೆ ಕೊರತೆ: ಬಾರದ ಹೆಸರು ‘ಬೆಳೆ’

Failed Horsegram Crop: ಹೊಸದುರ್ಗ: ತಾಲ್ಲೂಕಿನಾದ್ಯಂತ ಮಳೆ ಇಲ್ಲದ ಕಾರಣ ಬೆಳೆಗಳು ಬಾಡುತ್ತಿವೆ. ಈ ಮಧ್ಯೆ ಹೆಸರು ಬೆಳೆ ಮಾತ್ರ ಕಾಯಿ– ಹೂ ಏನೂ ಬಾರದ ಕಾರಣ ನೊಂದ ರೈತರು ಜಮೀನುಗಳಿಗೆ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದಾರೆ.
Last Updated 10 ಜುಲೈ 2025, 4:54 IST
ಹೊಸದುರ್ಗ | ಮಳೆ ಕೊರತೆ: ಬಾರದ ಹೆಸರು ‘ಬೆಳೆ’

ಚಿತ್ರದುರ್ಗ: ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳು ರದ್ದಾಗಲಿ

ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತ, ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
Last Updated 10 ಜುಲೈ 2025, 4:52 IST
ಚಿತ್ರದುರ್ಗ: ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳು ರದ್ದಾಗಲಿ
ADVERTISEMENT

ಮೊಳಕಾಲ್ಮುರು: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್‌ ತಂತಿ

ತಾಲ್ಲೂಕಿನ ಬಿ.ಜಿ.ಕೆರೆಯ ಬಸ್‌ ನಿಲ್ದಾಣದಲ್ಲಿ ವಿದ್ಯುತ್‌ ಕಂಬದಿಂದ ತಂತಿಗಳು ಜೋತು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಆತಂಕ ಎದುರಾಗಿದೆ.
Last Updated 10 ಜುಲೈ 2025, 4:51 IST
ಮೊಳಕಾಲ್ಮುರು: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್‌ ತಂತಿ

ಹೊಸದುರ್ಗ: 100 ಅಡಿಕೆ ಗಿಡ ಕಡಿದು ಹಾಕಿದ ಕಿಡಿಗೇಡಿಗಳು

Chitradurga News: ಹೊಸದುರ್ಗ: ತಾಲ್ಲೂಕಿನ ಮತ್ತೋಡು ಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ರೈತರೊಬ್ಬರ ಅಡಿಕೆ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 100ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮನಬಂದಂತೆ ಕಡಿದು ಹಾಕಿದ್ದಾರೆ.
Last Updated 10 ಜುಲೈ 2025, 4:50 IST
ಹೊಸದುರ್ಗ: 100 ಅಡಿಕೆ ಗಿಡ ಕಡಿದು ಹಾಕಿದ ಕಿಡಿಗೇಡಿಗಳು

ಚಿಕ್ಕಜಾಜೂರು: ಮುಚ್ಚುವ ಹಂತ ತಲುಪಿದೆ ಸರ್ಕಾರಿ ಪಿಯು ಕಾಲೇಜು!

ಚಿಕ್ಕಜಾಜೂರು: ಹಾಸ್ಟೆಲ್ ಸೌಲಭ್ಯಕ್ಕೆ ಪಾಲಕರ ಒತ್ತಾಯ; ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಲಕ್ಷ್ಯ
Last Updated 10 ಜುಲೈ 2025, 4:45 IST
ಚಿಕ್ಕಜಾಜೂರು: ಮುಚ್ಚುವ ಹಂತ ತಲುಪಿದೆ ಸರ್ಕಾರಿ ಪಿಯು ಕಾಲೇಜು!
ADVERTISEMENT
ADVERTISEMENT
ADVERTISEMENT