ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಪ್ರವಾಸ: ಅನುದಾನ ಅನುಮೋದನೆಗೆ ವಿಶೇಷ ಸಭೆ!

₹ 20 ಲಕ್ಷ ಅನುದಾನದ ಕೊರತೆ.. ಜನರ ತೆರಿಗೆ ಹಣದಲ್ಲಿ ‘ಟೂರ್‌’ಗೆ ವಿರೋಧ...
Last Updated 22 ಅಕ್ಟೋಬರ್ 2025, 6:17 IST
ಪ್ರವಾಸ: ಅನುದಾನ ಅನುಮೋದನೆಗೆ ವಿಶೇಷ ಸಭೆ!

ಹಿರಿಯೂರು: ಮಸೀದಿ ವೀಕ್ಷಣೆಗೆ ಸರ್ವಧರ್ಮೀಯರಿಗೂ ಅವಕಾಶ

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಶಿಥಿಲವಾಗಿದ್ದ ಹಳೆಯ ಜಾಮಿಯ ಮಸೀದಿ ಕೆಡವಿ ನೂತನವಾಗಿ ನಿರ್ಮಿಸಿರುವ ಮಸೀದಿಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅ. 24 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ...
Last Updated 22 ಅಕ್ಟೋಬರ್ 2025, 6:15 IST
ಹಿರಿಯೂರು: ಮಸೀದಿ ವೀಕ್ಷಣೆಗೆ ಸರ್ವಧರ್ಮೀಯರಿಗೂ ಅವಕಾಶ

ನಾಯಕನಹಟ್ಟಿ: ವಿದ್ಯಾರ್ಥಿ ಥಳಿಸಿದ್ದ ಶಿಕ್ಷಕನ ಬಂಧನ

ಬೇರೆಯವರ ಫೋನ್‌ ಬಳಸಿ ಮನೆಗೆ ಕರೆ ಮಾಡಿದ್ದಕ್ಕೆ ಅಮಾನುಷ ಶಿಕ್ಷೆ
Last Updated 21 ಅಕ್ಟೋಬರ್ 2025, 20:07 IST
ನಾಯಕನಹಟ್ಟಿ: ವಿದ್ಯಾರ್ಥಿ ಥಳಿಸಿದ್ದ ಶಿಕ್ಷಕನ ಬಂಧನ

ಚಿಕ್ಕಜಾಜೂರು | ಮಳೆ; ರಾಗಿ ಪೈರಿಗೆ ಜೀವ ಕಳೆ

Agriculture Relief: ಚಿಕ್ಕಜಾಜೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಮಳೆಯಿಂದ ಒಣಗುತ್ತಿದ್ದ ರಾಗಿ ಪೈರುಗಳಿಗೆ ಜೀವ ಬಂದಿದೆ. ರೈತರ ಮೊಗದಲ್ಲಿ ಮತ್ತೆ ಸಂತಸ ಮೂಡಿದೆ.
Last Updated 21 ಅಕ್ಟೋಬರ್ 2025, 6:24 IST
ಚಿಕ್ಕಜಾಜೂರು | ಮಳೆ; ರಾಗಿ ಪೈರಿಗೆ ಜೀವ ಕಳೆ

ಚಳ್ಳಕೆರೆ: ಕೆಸರುಮಯವಾದ ಸಂತೆ ಮೈದಾನ

ಚಳ್ಳಕೆರೆ: ಕೆಸರಿನಲ್ಲಿಯೇ ಸೊಪ್ಪು, ತರಕಾರಿ ಮಾರಾಟ ಮಾಡುವ ಪರಿಸ್ಥಿತಿ
Last Updated 21 ಅಕ್ಟೋಬರ್ 2025, 6:22 IST
ಚಳ್ಳಕೆರೆ: ಕೆಸರುಮಯವಾದ ಸಂತೆ ಮೈದಾನ

ಧರ್ಮಪುರ ಸುತ್ತಮುತ್ತ ಮಳೆಯ ಆರ್ಭಟ

ತುಂಬಿ ಹರಿದ ಹಳ್ಳ, ಕೊಳ್ಳಗಳು; ಟೊಮೆಟೊ, ಈರುಳ್ಳಿ ಬೆಳೆ ಜಲಾವೃತ
Last Updated 21 ಅಕ್ಟೋಬರ್ 2025, 6:19 IST
ಧರ್ಮಪುರ ಸುತ್ತಮುತ್ತ ಮಳೆಯ ಆರ್ಭಟ

ಹಿರಿಯೂರು | ನಿರ್ಮಾಣವಾಗದ ಸೇತುವೆ; ‘ಸಂಚಾರ’ದ ಸಮಸ್ಯೆ

ವಾಣಿವಿಲಾಸ ಜಲಾಶಯದ ಕೋಡಿ ಹರಿಯುವ ಜಾಗ; ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಭೀತಿಯಲ್ಲಿ ಸ್ಥಳೀಯರು
Last Updated 21 ಅಕ್ಟೋಬರ್ 2025, 6:17 IST
ಹಿರಿಯೂರು | ನಿರ್ಮಾಣವಾಗದ ಸೇತುವೆ; ‘ಸಂಚಾರ’ದ ಸಮಸ್ಯೆ
ADVERTISEMENT

Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

Rain Damage Report: ಹಾಸನ, ತುಮಕೂರು, ಕಲಬುರಗಿ, ಮಡಿಕೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಭಾರಿ ಮಳೆ ಆಗಿದ್ದು, ಕೆರೆ ಕೋಡಿ, ಮನೆಗಳಿಗೆ ನೀರು ನುಗ್ಗುವಂತಿರುವ ಸ್ಥಿತಿಯಾಗಿದೆ.
Last Updated 20 ಅಕ್ಟೋಬರ್ 2025, 19:50 IST
Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

ಸಿರಿಗೆರೆ| ದುಷ್ಟರನ್ನು ದೂರವಿಟ್ಟು ಮಾತುಕತೆಗೆ ಬನ್ನಿ: ತರಳಬಾಳು ಮಠದ ಕಾರ್ಯದರ್ಶಿ

ಸಿರಿಗೆರೆ – ಸಾಣೇಹಳ್ಳಿ ಮಠಗಳ ವಿವಾದಕ್ಕೆ ತೆರೆ ಎಳೆಯುವ ಯತ್ನ?
Last Updated 20 ಅಕ್ಟೋಬರ್ 2025, 6:33 IST
ಸಿರಿಗೆರೆ| ದುಷ್ಟರನ್ನು ದೂರವಿಟ್ಟು ಮಾತುಕತೆಗೆ ಬನ್ನಿ: ತರಳಬಾಳು ಮಠದ ಕಾರ್ಯದರ್ಶಿ

ಮೊಳಕಾಲ್ಮುರು|15 ಕಂದಾಯ ಗ್ರಾಮಗಳ ಘೋಷಣೆ: ಸುಡುಗಾಡ ಸಿದ್ಧರಿಗೆ ಹಕ್ಕುಪತ್ರ ವಿತರಣೆ

Revenue Village Declaration: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಡುಗಾಡ ಸಿದ್ಧರಿಗೆ ವಸತಿ ಯೋಜನೆಯಡಿ ಹಕ್ಕುಪತ್ರ ವಿತರಣೆ ನಡೆಯಿತು. ಮೊಳಕಾಲ್ಮುರು ತಾಲ್ಲೂಕಿನಲ್ಲಿ 15 ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಲಾಗಿದೆ.
Last Updated 20 ಅಕ್ಟೋಬರ್ 2025, 6:33 IST
ಮೊಳಕಾಲ್ಮುರು|15 ಕಂದಾಯ ಗ್ರಾಮಗಳ ಘೋಷಣೆ: ಸುಡುಗಾಡ ಸಿದ್ಧರಿಗೆ ಹಕ್ಕುಪತ್ರ ವಿತರಣೆ
ADVERTISEMENT
ADVERTISEMENT
ADVERTISEMENT