ಅಂಬರೀಷ್ ನಿಧನರಾಗಿ ಬರುವ ನವೆಂಬರ್ 24ಕ್ಕೆ ಒಂದು ವರ್ಷ ತುಂಬುತ್ತದೆ. ಆ ಬಳಿಕ ಸಭೆ ಕರೆಯುತ್ತೇವೆ. ಸಂಘದ ಕಟ್ಟಡದ ಮುಂದೆ ಇದ್ದ ಒಂದು ಮೂಟೆ ಸಿಮೆಂಟ್, ಒಂದು ಟನ್ ಕಬ್ಬಿಣವನ್ನು ಆ ವ್ಯಕ್ತಿ ಕಾಯಲಿಲ್ಲ. ಈಗ ಹಿರಿಯ ನಟ, ನಟಿಯರ ಮೂಲಕ ಮೊಬೈಲ್ ಕರೆ ಮಾಡಿಸುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದ ಅವರು, ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಿಲ್ಲ.