‘ನನ್ನ ಚಿತ್ರದ ಪ್ರಮುಖ ಪಾತ್ರಧಾರಿ(ಹರಿಪ್ರಿಯಾ) ಪ್ರಚಾರಕ್ಕೆ ಬರಲಿಲ್ಲ. ಆದರೂ ಚಿತ್ರದ ಉಳಿದ ನಟರು, ನಿರ್ಮಾಪಕರು, ತಂತ್ರಜ್ಞರು ನನ್ನ ಬೆಂಬಲಕ್ಕೆ ನಿಂತರು. ಅವರ ಸಹಕಾರದಿಂದ ಕನ್ನಡ್ ಗೊತ್ತಿಲ್ಲ ಚಿತ್ರ 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಮಯೂರ ರಾಘವೇಂದ್ರ ಬರೆದುಕೊಂಡಿದ್ದಾರೆ.