ನಿರ್ದೇಶಕ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಕ್ಯಾಪ್ಟನ್ ಬಾತ್ರಾ ಅವರ ಜೀವನ ಕಥೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ವಿಕ್ರಂ ಅವರು ತಮ್ಮ ಪಡೆಯನ್ನು ಯಾವ ರೀತಿ ಮುನ್ನಡೆಸಿದ್ದರು ಎನ್ನುವ ವಿವರಗಳನ್ನು ಒಳಗೊಂಡ ಕಥೆ ಈ ಚಲನಚಿತ್ರದಲ್ಲಿದೆ. ಮರಣೋತ್ತರವಾಗಿ ವಿಕ್ರಂ ಬಾತ್ರಾ ಅವರಿಗೆ ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.