ತಾರಾಗಣದಲ್ಲಿ ಸೌಪರ್ಣಿಕಾ, ನೂತನ್, ಯುವರಾಜ್, ಪ್ರವೀಣ್ರಾಜ್ ಪುತ್ತೂರು, ಪ್ರದೀಪ್ಮೆಂಥೆಲ್, ಉಮೇಶ್ ಕೆ.ಎಲ್., ಆಚಾರ್ಯರಾಘು ತಾರಾಗಣದಲ್ಲಿದ್ದಾರೆ. ನಾಲ್ಕು ಹಾಡುಗಳಿಗೆ ರಾಜ್ಭಾಸ್ಕರ್ ಸಂಗೀತ, ಸಾಹಸಗಳಿಗೆ ಜಾಗ್ವಾರ್ ಸಣ್ಣಪ್ಪ, ಛಾಯಾಗ್ರಹಣ ರವಿ-ವಾಸು, ನೃತ್ಯ ಜೈಮಾಸ್ಟರ್,ಸಂಕಲನ ಕವಿತಾ ಭಂಡಾರಿ ಅವರದ್ದು. ಸಿರಿ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.