ಸ್ವಾತಂತ್ರ್ಯ ಅಮೃತ ಮಹೋತ್ಸವದ ರಜತ ಪರದೆ ಸರಿಸೋಣ
ಅಭಿನಯ ಶಾರದೆ ಜಯಂತಿ ಅಭಿನಯಿಸಿದ ಚಿತ್ರಗೀತೆಗಳನ್ನು ಕೇಳೋಣ
ಖ್ಯಾತ ತಾರೆ ಗಿರಿಜಾ ಲೋಕೇಶ್ ಅವರಿಂದ ಜಯಂತಿ ಸ್ಮರಣೆ
ಬಳ್ಳಾರಿಯ ಕಮಲಕುಮಾರಿ ಚಿತ್ರಗೀತೆಗಳಿಗೆ ಬಿಸಿಲು ನಾಡಿನ ಖ್ಯಾತ ಗಾಯಕಿ ರೇಖಾ ಅಪ್ಪಾರಾವ್ ಸೌದಿ ಧ್ವನಿಯಾಗುತ್ತಾರೆ
ಸಹ ಗಾಯಕ: ಅಮಿತ್ ಜನವಾಡಕರ್
ವಾದ್ಯ ಸಹಕಾರ: ಸ್ಟಾರ್ ಆಫ್ ಮೆಲೋಡಿ ವಾದ್ಯವೃಂದ, ಸೊಲ್ಲಾಪುರ
ನಿರೂಪಣೆ: ಡಿ ಸೌಮ್ಯ
ಸಂಯೋಜನೆ: ಶ್ರೀನಿವಾಸ ಜಿ ಕಪ್ಪಣ್ಣ
ಶನಿವಾರ 14ನೇ ಆಗಸ್ಟ್ 2021ರಂದು ಸಂಜೆ 6ಕ್ಕೆ