ಬಾಗಲಕೋಟೆಯ ಸಿದ್ದನಕೊಳ್ಳ ಡಾ. ಶಿವಕುಮಾರ ಸ್ವಾಮೀಜಿ, ಫಿಲ್ಮ್ ಚೇಂಬರ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಇದ್ದರು. ಬಿಜೆಪಿ ರಾಷ್ಟ್ರೀಯ ಯುವ ಕಾರ್ಯದರ್ಶಿ ಆರ್.ಎಸ್.ರಾಜು, ಪಾರಂಪರಿಕ ವೈದ್ಯ ಹನುಮಂತ ಮಳಲಿ, ಟಿ.ಜನಾರ್ದನ, ಹನುಮಂತಪ್ಪ ಹ್ಯಾಟಿ, ವಸಂತ ನಾಯಕ್, ಸಂಜೀವ, ಪ್ರಾಣೇಶ ಜನಾದ್ರಿ, ಹುಲುಗಪ್ಪ, ಮಂಜುಳಾ ಕರಡಿ, ಶೃತಿ ಹ್ಯಾಟಿ ಪಾಲ್ಗೊಂಡಿದ್ದರು.