‘ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಯಾವತ್ತೂ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಆದರೆ, ಈ ಪರಿಸ್ಥಿತಿಯಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಖಾಸಗಿತನವನ್ನು ಗೌರವಿಸಿ. ನಾವು 'ಮಾಧ್ಯಮ ವಿಚಾರಣೆ'ಗೆ ಅರ್ಹರಲ್ಲ. ದಯವಿಟ್ಟು, ಕಾನೂನಿಗೆ ಕೆಲಸ ಮಾಡಲು ಬಿಡಿ. ಸತ್ಯಮೇವ ಜಯತೇ’ ಎಂದು ಹೇಳಿದ್ದಾರೆ.