ಚಿತ್ರದ ಕುರಿತು ಇನ್ಸ್ಟಾಗ್ರಾಂ ಮುಖಾಂತರ ಪ್ರತಿಕ್ರಿಯೆ ನೀಡಿರುವ ಯೋಗರಾಜ್ ಭಟ್, ‘ಇದು ಆ್ಯಕ್ಷನ್ ಡ್ರಾಮಾ ಸಿನಿಮಾ. ಶೀರ್ಷಿಕೆ ಅನಾವರಣಗೊಳಿಸಿದ ಚಾಲೆಂಜಿಗ್ ಸ್ಟಾರ್ ದರ್ಶನ್, ಬಿ.ಸಿ ಪಾಟೀಲ್ ಹಾಗೂ ಕುಟುಂಬ, ನಾಯಕ ಯಶಸ್ ಸೂರ್ಯ, ಹರಿಕೃಷ್ಣ, ನಿರಂಜನ್ ಬಾಬು, ವಿಕಾಸ್ ಹಾಗೂ ನನ್ನ ಇಡೀ ತಂಡಕ್ಕೆ ನನ್ನ ಅನ್ಲಿಮಿಟೆಡ್ ಅಕ್ಕರೆಗಳು’ ಎಂದು ಬರೆದುಕೊಂಡಿದ್ದಾರೆ.