ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಭಾರತದಲ್ಲೇ ಅತ್ಯಧಿಕ ಕಾಡ್ಗಿಚ್ಚು ಸಂಭವಿಸಿದ ರಾಜ್ಯವಿದು..

Indian Student Deportation: ಅಮೆರಿಕಾದಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳ ವೀಸಾ ರದ್ದುಪಡಿಸಲಾಗಿದೆ. ಈ ಕ್ರಮದಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ವೃತ್ತಿಜೀವನದ ಹಾದಿಯಲ್ಲಿ ಎದುರಿಸುತ್ತಿರುವ ಸವಾಲುಗಳು ಹೆಚ್ಚಿವೆ.
Last Updated 17 ಅಕ್ಟೋಬರ್ 2025, 6:22 IST
ಭಾರತದಲ್ಲೇ ಅತ್ಯಧಿಕ ಕಾಡ್ಗಿಚ್ಚು ಸಂಭವಿಸಿದ ರಾಜ್ಯವಿದು..

ಶಿರೋವಸ್ತ್ರ ಧರಿಸಿದ ಶಿಕ್ಷಕಿ ಹಿಜಾಬ್ ವಿರೋಧಿಸಿದ್ದು ಅಚ್ಚರಿ:ಕೇರಳ ಶಿಕ್ಷಣ ಸಚಿವ‌

Hijab Controversy Kerala: ಶಿರೋವಸ್ತ್ರ ಧರಿಸಿದ ಶಿಕ್ಷಕಿಯೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನೀಡದ್ದು ವ್ಯಂಗ್ಯ ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದಾರೆ. ಶಾಲಾ ಮಂಡಳಿ ನಿಯಮ ಉಲ್ಲಂಘಿಸಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2025, 6:14 IST
ಶಿರೋವಸ್ತ್ರ ಧರಿಸಿದ ಶಿಕ್ಷಕಿ ಹಿಜಾಬ್ ವಿರೋಧಿಸಿದ್ದು ಅಚ್ಚರಿ:ಕೇರಳ ಶಿಕ್ಷಣ ಸಚಿವ‌

ಮಹಾರಾಷ್ಟ್ರ: ರಾಹುರಿ ಶಾಸಕ, ಬಿಜೆಪಿಯ ಶಿವಾಜಿ ಕಾರ್ಡಿಲೆ ನಿಧನ

Rahuri MLA Death: ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ರಾಹುರಿ ಕ್ಷೇತ್ರದ ಬಿಜೆಪಿ ಶಾಸಕ ಶಿವಾಜಿ ಕಾರ್ಡಿಲೆ ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
Last Updated 17 ಅಕ್ಟೋಬರ್ 2025, 5:58 IST
ಮಹಾರಾಷ್ಟ್ರ: ರಾಹುರಿ ಶಾಸಕ, ಬಿಜೆಪಿಯ ಶಿವಾಜಿ ಕಾರ್ಡಿಲೆ ನಿಧನ

ಕೇರಳ ಹಿಜಾಬ್ ವಿವಾದ: ಮಗಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದ ಪೋಷಕರು

Hijab Ban Kerala: ಪಳ್ಳುರುತ್ತಿ ಚರ್ಚ್ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ ವಿದ್ಯಾರ್ಥಿನಿಯನ್ನು ಬೇರೆ ಶಾಲೆಗೆ ಸೇರಿಸುವುದಾಗಿ ಪೋಷಕರು ಹೇಳಿದ್ದಾರೆ. ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿ ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ತಂದೆ ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 5:30 IST
ಕೇರಳ ಹಿಜಾಬ್ ವಿವಾದ: ಮಗಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದ ಪೋಷಕರು

ಶಬರಿಮಲೆ ಚಿನ್ನ ಕಳವು ಪ್ರಕರಣ: ಪ್ರಮುಖ ಆರೋಪಿ ಉಣ್ಣಿಕೃಷ್ಣನ್‌ ಪೋಟಿ ಬಂಧನ

Sabarimala Investigation ಶಬರಿಮಲೆ ದೇವಸ್ಥಾನದ ಸ್ವರ್ಣ ಲೇಪಿತ ತಾಮ್ರದ ದ್ವಾರಪಾಲಕರ ಮೂರ್ತಿಗಳಲ್ಲಿನ ಬಂಗಾರದ ತೂಕದಲ್ಲಿ ಕಡಿಮೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉಣ್ಣಿಕೃಷ್ಣನ್‌ ಪೋಟಿಯನ್ನು (ಎಸ್‌ಐಟಿ) ಅಧಿಕಾರಿಗಳು ಇಂದು (ಶುಕ್ರವಾರ) ಬಂಧಿಸಿದ್ದಾರೆ
Last Updated 17 ಅಕ್ಟೋಬರ್ 2025, 5:01 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಪ್ರಮುಖ ಆರೋಪಿ ಉಣ್ಣಿಕೃಷ್ಣನ್‌ ಪೋಟಿ ಬಂಧನ

Bihar Polls: 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Bihar Polls: 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Last Updated 17 ಅಕ್ಟೋಬರ್ 2025, 2:51 IST
Bihar Polls: 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Russia-Ukraine Conflict: ಟ್ರಂಪ್-ಪುಟಿನ್ ನಡುವೆ ಎರಡು ಗಂಟೆಗೂ ಅಧಿಕ ಸಂಭಾಷಣೆ

Trump Putin Call Ukraine Truce Discussion: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ದೂರವಾಣಿ ಕರೆ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ಗಂಟೆಗೂ ಅಧಿಕ ಸಂಭಾಷಣೆ ನಡೆಸಿದ್ದಾರೆ.
Last Updated 17 ಅಕ್ಟೋಬರ್ 2025, 2:11 IST
Russia-Ukraine Conflict: ಟ್ರಂಪ್-ಪುಟಿನ್ ನಡುವೆ ಎರಡು ಗಂಟೆಗೂ ಅಧಿಕ ಸಂಭಾಷಣೆ
ADVERTISEMENT

ಕೆನಡಾ | ಕಪಿಲ್‌ ಶರ್ಮಾ ರೆಸ್ಟೋರೆಂಟ್‌ ಮೇಲೆ ಮತ್ತೆ ದಾಳಿ

Shooting in Canada: ಕೆನಡಾದ ಸರ್ರೆ ಪ್ರದೇಶದಲ್ಲಿರುವ ಕಪಿಲ್‌ ಶರ್ಮಾ ಅವರ ರೆಸ್ಟೋರೆಂಟ್‌ ಮೇಲೆ ಬೆಳಗಿನ ಜಾವ 3:45ರ ಸುಮಾರಿಗೆ ಮತ್ತೆ ಗುಂಡಿನ ದಾಳಿ ನಡೆದಿದೆ. ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ಪೊಲೀಸರ ವರದಿ ತಿಳಿಸಿದೆ.
Last Updated 16 ಅಕ್ಟೋಬರ್ 2025, 18:49 IST
ಕೆನಡಾ | ಕಪಿಲ್‌ ಶರ್ಮಾ ರೆಸ್ಟೋರೆಂಟ್‌ ಮೇಲೆ ಮತ್ತೆ ದಾಳಿ

ಪದಚ್ಯುತ ಪ್ರಧಾನಿ ಹಸೀನಾಗೆ ಗಲ್ಲು ವಿಧಿಸಿ: ಬಾಂಗ್ಲಾ ಪ್ರಾಸಿಕ್ಯೂಟರ್

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸುವಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಗುರುವಾರ ಕೋರಿದ್ದಾರೆ.
Last Updated 16 ಅಕ್ಟೋಬರ್ 2025, 16:20 IST
ಪದಚ್ಯುತ ಪ್ರಧಾನಿ ಹಸೀನಾಗೆ ಗಲ್ಲು ವಿಧಿಸಿ: ಬಾಂಗ್ಲಾ ಪ್ರಾಸಿಕ್ಯೂಟರ್

ಮಹಿಳೆಗೆ ಎಚ್‌ಐವಿ | ಗೋಪ್ಯತೆ ಪಾಲಿಸದ ಆಸ್ಪತ್ರೆ: 2 ಲಕ್ಷ ಪರಿಹಾರಕ್ಕೆ ಆದೇಶ

Chhattisgarh High Court: ರಾಯ್ಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆತ್ತ ತಾಯಿಗೆ ಎಚ್‌ಐವಿ ದೃಢಪಟ್ಟ ವಿಚಾರವನ್ನು ಬಹಿರಂಗಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ಗೋಪ್ಯತೆ ಉಲ್ಲಂಘನೆ ಪ್ರಕರಣವಾಗಿ ಪರಿಗಣಿಸಿ ₹2 ಲಕ್ಷ ಪರಿಹಾರಕ್ಕೆ ಆದೇಶಿಸಿದೆ.
Last Updated 16 ಅಕ್ಟೋಬರ್ 2025, 16:20 IST
ಮಹಿಳೆಗೆ ಎಚ್‌ಐವಿ | ಗೋಪ್ಯತೆ ಪಾಲಿಸದ ಆಸ್ಪತ್ರೆ: 2 ಲಕ್ಷ ಪರಿಹಾರಕ್ಕೆ ಆದೇಶ
ADVERTISEMENT
ADVERTISEMENT
ADVERTISEMENT