ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ತಾಪಮಾನ ಕುಸಿತ: ಶಾಲಾ ಸಮಯ ಬದಲಿಸಲು ಒತ್ತಾಯ

Cold Wave: ರಾಜ್ಯದ ವಿವಿಧೆಡೆ ತಾಪಮಾನ ಕುಸಿಯುತ್ತಿದ್ದು, ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆ ಗಮನದಲ್ಲಿಟ್ಟುಕೊಂಡು ಚಳಿಗಾಲ ಮುಗಿಯುವವರೆಗೆ ಶಾಲಾ–ಕಾಲೇಜುಗಳನ್ನು ಪ್ರತಿದಿನ ಬೆಳಿಗ್ಗೆ 9.30ರಿಂದ ಪ್ರಾರಂಭಿಸಬೇಕು
Last Updated 16 ಡಿಸೆಂಬರ್ 2025, 14:12 IST
ತಾಪಮಾನ ಕುಸಿತ: ಶಾಲಾ ಸಮಯ ಬದಲಿಸಲು ಒತ್ತಾಯ

PHOTOS | ರಾಜ್ಯವನ್ನು ನಡುಗಿಸುತ್ತಿದೆ ಮಾಗಿ ಚಳಿ: ಬೆಚ್ಚನೆಯ ಉಡುಪಿಗೆ ಬೇಡಿಕೆ

Winter Season: ರಾಜ್ಯದಾದ್ಯಂತ ಚಳಿ ಹೆಚ್ಚಳವಾಗಿದೆ. ಹೀಗಾಗಿ ಜನ ಬೆಚ್ಚನೆಯ ಉಡುಪು ಮತ್ತು ಬೆಂಕಿ ಕಾಯಿಸಿ ಚಳಿಯಿಂದ ಪಾರಾಗುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕುಸಿತವಾಗಿದ್ದು, ಮುಂಜಾನೆ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ.
Last Updated 16 ಡಿಸೆಂಬರ್ 2025, 14:09 IST
PHOTOS | ರಾಜ್ಯವನ್ನು ನಡುಗಿಸುತ್ತಿದೆ ಮಾಗಿ ಚಳಿ: ಬೆಚ್ಚನೆಯ ಉಡುಪಿಗೆ ಬೇಡಿಕೆ
err

ಜಾತಿ ಪ್ರಮಾಣಪತ್ರಕ್ಕೆ ಎನ್‌ಐಸಿ ತಾಂತ್ರಿಕ ತೊಡಕು: ಸಚಿವ ಕೃಷ್ಣ ಬೈರೇಗೌಡ

NIC Software Delay: ಎನ್‌ಐಸಿ ತಾಂತ್ರಿಕ ತೊಂದರೆಯಿಂದ ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಜಾತಿ ಪ್ರಮಾಣಪತ್ರ ನೀಡಲಾಗುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದರು.
Last Updated 16 ಡಿಸೆಂಬರ್ 2025, 14:01 IST
ಜಾತಿ ಪ್ರಮಾಣಪತ್ರಕ್ಕೆ ಎನ್‌ಐಸಿ ತಾಂತ್ರಿಕ ತೊಡಕು: ಸಚಿವ ಕೃಷ್ಣ ಬೈರೇಗೌಡ

ವಿಧಾನಸಭೆ: ರಸ್ತೆ ಸುರಕ್ಷತಾ ಮಸೂದೆ ಸೇರಿ ನಾಲ್ಕು ತಿದ್ದುಪಡಿ ಮಸೂದೆ ಮಂಡನೆ

Legislative Update Karnataka: ವಿಧಾನಸಭೆಯಲ್ಲಿ ವಾಹನ ತೆರಿಗೆ, ಭೂಸಾರಿಗೆ, ಸಾರ್ವಜನಿಕ ನ್ಯಾಸ ಮತ್ತು ಪರಂಪರಿಕ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದ ನಾಲ್ಕು ತಿದ್ದುಪಡಿ ಮಸೂದೆಗಳು ಮಂಗಳವಾರ ಮಂಡನೆಗೊಂಡವು.
Last Updated 16 ಡಿಸೆಂಬರ್ 2025, 13:58 IST
ವಿಧಾನಸಭೆ: ರಸ್ತೆ ಸುರಕ್ಷತಾ ಮಸೂದೆ ಸೇರಿ ನಾಲ್ಕು ತಿದ್ದುಪಡಿ ಮಸೂದೆ ಮಂಡನೆ

ಶೀತ ಗಾಳಿ: ರಾಜ್ಯದ ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

Cold Wave Alert: ರಾಜ್ಯದ ವಿವಿಧೆಡೆ ಬೀಸುತ್ತಿರುವ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ, ಚಳಿ ಹೆಚ್ಚಾಗುತ್ತಿದೆ. ಬುಧವಾರವೂ ಮೂರು ಜಿಲ್ಲೆಗಳಲ್ಲಿ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 16 ಡಿಸೆಂಬರ್ 2025, 13:57 IST
ಶೀತ ಗಾಳಿ: ರಾಜ್ಯದ ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ಬೆಳಗಾವಿ ಅಧಿವೇಶನ: 7ನೇ ದಿನವೂ ಸರಣಿ ಪ್ರತಿಭಟನೆ, ನಾನಾ ಸಂಘಟನೆಗಳಿಂದ ಧರಣಿ

Multiple Demands Protest: ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯು, ವಿಧಾನಮಂಡಲ ಚಳಿಗಾಲದ ಅಧಿವೇಶನದ ಏಳನೇ ದಿನವಾದ ಮಂಗಳವಾರ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಟನಕಾರರು ತಮ್ಮ ಬೇಡಿಕೆ ಮಂಡಿಸಿದರು.
Last Updated 16 ಡಿಸೆಂಬರ್ 2025, 13:38 IST
ಬೆಳಗಾವಿ ಅಧಿವೇಶನ: 7ನೇ ದಿನವೂ ಸರಣಿ ಪ್ರತಿಭಟನೆ, ನಾನಾ ಸಂಘಟನೆಗಳಿಂದ ಧರಣಿ

ವಿಪಕ್ಷಗಳನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಷೇಧ ಮಸೂದೆ: ಎಚ್‌.ಡಿ ಕುಮಾರಸ್ವಾಮಿ

Karnataka Hate speech bill ಮೈಸೂರು: ‘ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ನಿಷೇಧ ಮಸೂದೆ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ವಿರೋಧ ಪಕ್ಷಗಳು ಹೆದರುವುದಿಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 16 ಡಿಸೆಂಬರ್ 2025, 13:26 IST
ವಿಪಕ್ಷಗಳನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಷೇಧ ಮಸೂದೆ: ಎಚ್‌.ಡಿ ಕುಮಾರಸ್ವಾಮಿ
ADVERTISEMENT

ಬ್ರಹ್ಮಾವರ ಬಳಿ ಬಾವಿಗೆ ಬಿದ್ದ ಕಪ್ಪು ಚಿರತೆಯ ರಕ್ಷಣೆ

Leopard Rescue Operation: ಬ್ರಹ್ಮಾವರ: ತಾಲ್ಲೂಕಿನ ಆರೂರು ಗ್ರಾಮದಲ್ಲಿ ಕೋಳಿಯೊಂದನ್ನು ಅಟ್ಟಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದ ಕಪ್ಪು ಚಿರತೆಯನ್ನು ರಕ್ಷಣೆ ಮಾಡಲಾಗಿದೆ.
Last Updated 16 ಡಿಸೆಂಬರ್ 2025, 7:50 IST
ಬ್ರಹ್ಮಾವರ ಬಳಿ ಬಾವಿಗೆ ಬಿದ್ದ ಕಪ್ಪು ಚಿರತೆಯ ರಕ್ಷಣೆ

ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ

Karnataka Renewable Energy Development Corporationರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ದೇಶದಲ್ಲಿ ಪ್ರಥಮ ಸ್ಥಾನ ಪಡೆದು 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗೆ (ಎನ್‌ಇಸಿಎ)–ಭಾಜನವಾಗಿದೆ.
Last Updated 16 ಡಿಸೆಂಬರ್ 2025, 7:42 IST
ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ರಾಷ್ಟ್ರೀಯ ಪ್ರಶಸ್ತಿ

ಆಹಾ ಚಳಿ ಚಳಿ.. ಚಿಕ್ಕಮಗಳೂರಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ!

ತಾಪಮಾನ ಅತ್ಯಂತ ಗರಿಷ್ಠ ಪ್ರಮಾಣಕ್ಕೆ ಇಳಿಕೆ: ಶೀತಗಾಳಿಗೆ ಹೆಚ್ಚಾದ ಚಳಿ
Last Updated 16 ಡಿಸೆಂಬರ್ 2025, 7:40 IST
ಆಹಾ ಚಳಿ ಚಳಿ.. ಚಿಕ್ಕಮಗಳೂರಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ!
ADVERTISEMENT
ADVERTISEMENT
ADVERTISEMENT