ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಜಾತಿವಾರು ಸಮೀಕ್ಷೆ | ಇನ್ಫೊಸಿಸ್‌ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ

Siddaramaiah Sudha Moorthy Infosys: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ’ ಎಂಬ ಇನ್ಫೊಸಿಸ್‌ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
Last Updated 17 ಅಕ್ಟೋಬರ್ 2025, 8:06 IST
ಜಾತಿವಾರು ಸಮೀಕ್ಷೆ | ಇನ್ಫೊಸಿಸ್‌ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ

Kaveri Theerthodbhava: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

Kaveri Theerthodbhava: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 17 ಅಕ್ಟೋಬರ್ 2025, 7:24 IST
Kaveri Theerthodbhava: ಕಾವೇರಿ  ತೀರ್ಥೋದ್ಭವಕ್ಕೆ ಕ್ಷಣಗಣನೆ

ADGP ಚಂದ್ರಶೇಖರ್‌ಗೆ ಬೆದರಿಕೆ: HDK ಜಾಮೀನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ

HD Kumaraswamy Bail Case: ಅಕ್ರಮ ಗಣಿಗಾರಿಕೆ ತನಿಖೆ ವೇಳೆ ಎಡಿಜಿಪಿ ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಜಾಮೀನು ರದ್ದುಪಡಿಸಬೇಕೆಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
Last Updated 17 ಅಕ್ಟೋಬರ್ 2025, 6:51 IST
ADGP ಚಂದ್ರಶೇಖರ್‌ಗೆ ಬೆದರಿಕೆ: HDK ಜಾಮೀನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ

ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ

High Court Order: ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದ ಹಿನ್ನೆಲೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಪ್ರವೇಶ ನಿರ್ಬಂಧಿಸುವ ಜಿಲ್ಲಾಧಿಕಾರಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
Last Updated 17 ಅಕ್ಟೋಬರ್ 2025, 6:44 IST
ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ

ಮಾಹಿತಿ ನೀಡಲು ಸುಧಾ ಮೂರ್ತಿ ನಕಾರ; ಉದ್ಧಟತನದ ಪರಮಾವಧಿ: ಹರಿಪ್ರಸಾದ್

Caste Census: 'ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ' ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 5:59 IST
ಮಾಹಿತಿ ನೀಡಲು ಸುಧಾ ಮೂರ್ತಿ ನಕಾರ;  ಉದ್ಧಟತನದ ಪರಮಾವಧಿ: ಹರಿಪ್ರಸಾದ್

Kaveri Theerthodbhava | ತಲಕಾವೇರಿ: ಆ ‘ಕ್ಷಣ’ಕ್ಕಾಗಿ ಭಕ್ತರ ಕಾತರ

ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1.44ಕ್ಕೆ ಮುಹೂರ್ತ ನಿಗದಿ, ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ
Last Updated 17 ಅಕ್ಟೋಬರ್ 2025, 4:07 IST
Kaveri Theerthodbhava | ತಲಕಾವೇರಿ: ಆ ‘ಕ್ಷಣ’ಕ್ಕಾಗಿ ಭಕ್ತರ ಕಾತರ

ಮೈಸೂರು– ಜೈಪುರಕ್ಕೆ ಹೆಚ್ಚುವರಿ ರೈಲು | ನನ್ನ ಮನವಿಗೆ ಇಲಾಖೆ ಸ್ಪಂದನೆ: ಯದುವೀರ್

Diwali Special Train: ದೀಪಾವಳಿಯ ಪ್ರಯಾಣ ದಟ್ಟಣೆ ನಿಭಾಯಿಸಲು ಮೈಸೂರು–ಜೈಪುರ ನಡುವೆ ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದೆ. ರೈಲ್ವೆ ಇಲಾಖೆ ಸ್ಪಂದಿಸಿರುವುದಾಗಿ ಯದುವೀರ್ ಚಾಮರಾಜ ಒಡೆಯರ್ ತಿಳಿಸಿದ್ದಾರೆ
Last Updated 17 ಅಕ್ಟೋಬರ್ 2025, 3:53 IST
ಮೈಸೂರು– ಜೈಪುರಕ್ಕೆ ಹೆಚ್ಚುವರಿ ರೈಲು | ನನ್ನ ಮನವಿಗೆ ಇಲಾಖೆ ಸ್ಪಂದನೆ: ಯದುವೀರ್
ADVERTISEMENT

ಸರ್ಕಾರಿ ನೌಕರರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಮಾನತು: ಪ್ರಿಯಾಂಕ್​ ಖರ್ಗೆ

Political Statement: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, RSS ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದ ನಿಯಮ ಉಲ್ಲಂಘನೆಗೆ ಅಮಾನತು ಸಾಧ್ಯ.
Last Updated 17 ಅಕ್ಟೋಬರ್ 2025, 1:08 IST
ಸರ್ಕಾರಿ ನೌಕರರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಮಾನತು: ಪ್ರಿಯಾಂಕ್​ ಖರ್ಗೆ

ತೀರ್ಥೋದ್ಭವಕ್ಕೆ ತಲಕಾವೇರಿ ಅಣಿ

ಮಧ್ಯಾಹ್ನ 1.44ಕ್ಕೆ ಮುಹೂರ್ತ ನಿಗದಿ
Last Updated 17 ಅಕ್ಟೋಬರ್ 2025, 0:58 IST
ತೀರ್ಥೋದ್ಭವಕ್ಕೆ ತಲಕಾವೇರಿ ಅಣಿ

ಬಳ್ಳಾರಿ, ಹೊಸಪೇಟೆಯಲ್ಲಿ ಇ.ಡಿ ದಾಳಿ

ಮಾಜಿ ಸಚಿವ ನಾಗೇಂದ್ರ ಆಪ್ತ ನಾಗರಾಜ್‌ ಮನೆಯಲ್ಲಿ ಶೋಧ
Last Updated 17 ಅಕ್ಟೋಬರ್ 2025, 0:53 IST
ಬಳ್ಳಾರಿ, ಹೊಸಪೇಟೆಯಲ್ಲಿ ಇ.ಡಿ ದಾಳಿ
ADVERTISEMENT
ADVERTISEMENT
ADVERTISEMENT