ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಬರೆದಿದ್ದಾರೆ ‘ಕನ್ನಡತಿ’ ರಂಜನಿ ರಾಘವನ್‌

Last Updated 28 ಸೆಪ್ಟೆಂಬರ್ 2021, 12:42 IST
ಅಕ್ಷರ ಗಾತ್ರ

‘ಕನ್ನಡತಿ’ ಧಾರಾವಾಹಿಯ ಭುವನೇಶ್ವರಿ ಟೀಚರ್‌ ಈಗ ಪೆನ್ನು ಹಿಡಿದು ಬರೆಯಲು ಶುರು ಮಾಡಿದ್ದಾರೆ. ಹೌದು, ‘ಕನ್ನಡತಿ’ಯ ಭುವನೇಶ್ವರಿ ಖ್ಯಾತಿಯ ರಂಜನಿ ರಾಘವನ್‌ ಅವರ ಸಣ್ಣ ಕಥೆಗಳ ಗುಚ್ಛ ‘ಕತೆ ಡಬ್ಬಿ’ ನಾಳೆ ಸೆ. 29ರಂದು ಬೆಳಿಗ್ಗೆ 10.30ಕ್ಕೆ ಸಂಜಯನಗರದ ಬಹುರೂಪಿ ಬುಕ್‌ ಹಬ್‌ನಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಜೋಗಿ, ಚಿತ್ರ ನಿರ್ದೇಶಕ ಜಯತೀರ್ಥ, ಚಿತ್ರನಟ ರಿಷಿ, ಲೇಖಕಿ ಚೇತನಾ ತೀರ್ಥಹಳ್ಳಿ ಭಾಗಿಯಾಗಲಿದ್ದಾರೆ. ಮಾಹಿತಿಗೆ ಮೊ. 70191 82729 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT