ಕರ್ನಾಟಕದಚಿಕ್ಕೋಡಿಬಳಿಯ ಹಳ್ಳಿಯಲ್ಲಿಜನಿಸಿದವರು ಬಾಳೂ ಮಾಮ.ಕುರಿಕಾಯುತ್ತಾಬದುಕು ಸಾಗಿಸುತ್ತಿದ್ದಬಾಳೂಮಾಮ, ತನ್ನಬಳಿಸಹಾಯಬೇಡಿಬಂದವರಿಗೆ ನೆರವಾಗುತ್ತಿದ್ದ. ಅದನ್ನು ಜನ ಪವಾಡ ಎಂದು ನಂಬಿ ಬಾಳೂ ಮಾಮ ಅವರನ್ನು ಪೂಜಿಸಿದರು.ಹೀಗೆ ಊರೂರು ಸಂಚರಿಸುತ್ತಾ ಪವಾಡಗಳನ್ನು ಮಾಡುತ್ತಾ ಕೊನೆಗೆ ದೇಹತ್ಯಾಗಮಾಡಿದ್ದುಮಹಾರಾಷ್ಟ್ರದಅದಮಾಪುರದಲ್ಲಿ. ಹಾಗಾಗಿಬಾಳೂಮಾಮನಿಗೆಕರ್ನಾಟಕ, ಮಹಾರಾಷ್ಟ್ರಗಳಲ್ಲೂಭಕ್ತರಿದ್ದಾರೆ.ಈಪವಾಡಪುರುಷನನ್ನುಜನಶಿವನಅವತಾರ ಎಂದೂ ಕರೆಯುತ್ತಾರೆ. ಅಧಮಾಪುರದಲ್ಲಿ ಪ್ರತಿ ವರ್ಷ ಬಾಳೂ ಮಾಮನ ಜಾತ್ರೆ ನಡೆಯುತ್ತದೆ. ಹಾಗಿದ್ದರೆ ಇದರ ವಿವರವೇನು ಎಂಬುದನ್ನು ದೃಶ್ಯಗಳಲ್ಲಿ ಈ ಧಾರಾವಾಹಿ ಕಟ್ಟಿಕೊಟ್ಟಿದೆ. ಧಾರಾವಾಹಿ.ಸೋಮವಾರದಿಂದಶನಿವಾರದವರೆಗೆಪ್ರತಿದಿನ ಮಧ್ಯಾಹ್ನ2:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.