ಕೆರೆಗಳ ಪುನರುಜ್ಜೀವನ, ಕಲ್ಯಾಣಿಗಳ ಜೀರ್ಣೋದ್ಧಾರ, ಸರ್ಕಾರಿ ಶಾಲೆಗಳ ನವೀಕರಣ, ಗುಂಡುತೋಪು, ಮಳೆ ನೀರು ಸಂಗ್ರಹ ಮತ್ತಿತರ ಸುಧಾರಣಾ ಕಾರ್ಯಗಳಿಗೆ ಸಂಬಂಧಿಸಿದ ಒಟ್ಟಾರೆ ಯೋಜನೆಯ ನಾಯಕತ್ವವನ್ನು ‘ಯುನೈಟೆಡ್ ವೇ’ ವಹಿಸಿಕೊಂಡಿದೆ. ಇದು ಜಾಗತಿಕ ಮಟ್ಟದ ಸಂಸ್ಥೆ ‘ಯುನೈಟೆಡ್ ವೇ ವರ್ಲ್ಡ್ವೈಡ್’ನಬೆಂಗಳೂರು ಘಟಕ.