ಭಾನುವಾರ, 2 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

2028ರ ತನಕ ಸಿದ್ದರಾಮಯ್ಯ, ಬಳಿಕ ಡಿಕೆಶಿ ಮುಖ್ಯಮಂತ್ರಿ: ಸಚಿವ ಜಮೀರ್ ಅಹ್ಮದ್‌

Congress Leadership: 2028ರ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಬಳಿಕ ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಆಗಬೇಕೆಂಬ ಆಸೆ ಹೊಂದಿರುವೆನು ಎಂದು ಸಚಿವ ಜಮೀರ್ ಅಹ್ಮದ್‌ ಖಾನ್‌ ಕೊಪ್ಪಳದಲ್ಲಿ ಹೇಳಿದ್ದಾರೆ.
Last Updated 2 ನವೆಂಬರ್ 2025, 11:26 IST
2028ರ ತನಕ ಸಿದ್ದರಾಮಯ್ಯ, ಬಳಿಕ ಡಿಕೆಶಿ ಮುಖ್ಯಮಂತ್ರಿ: ಸಚಿವ ಜಮೀರ್ ಅಹ್ಮದ್‌

ಹೊಸದುರ್ಗ: ರಾಷ್ಟ್ರೀಯ ನಾಟಕೋತ್ಸವಕ್ಕೆ ಸಜ್ಜುಗೊಂಡ ಸಾಣೇಹಳ್ಳಿ

ಇಂದಿನಿಂದ ರಂಗ ಹಬ್ಬ; ಮಠದ ಆವರಣದಲ್ಲಿ ಆಕರ್ಷಕ ದೀಪಾಲಂಕಾರ
Last Updated 2 ನವೆಂಬರ್ 2025, 7:10 IST
ಹೊಸದುರ್ಗ: ರಾಷ್ಟ್ರೀಯ ನಾಟಕೋತ್ಸವಕ್ಕೆ ಸಜ್ಜುಗೊಂಡ ಸಾಣೇಹಳ್ಳಿ

ಹುಬ್ಬಳ್ಳಿ ವ್ಯಕ್ತಿಗೆ ಡಿಜಿಟಲ್‌ ಅರೆಸ್ಟ್‌; ₹1.07 ಕೋಟಿ ವಂಚನೆ!

cyber crime ಕೇಶ್ವಾಪುರದ ನಾಗೇಶ ಶರ್ಮಾ ಅವರಿಗೆ ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಮಾಡಿದ ವಂಚಕರು, ಮುಂಬೈ ಪೊಲೀಸರ ಹೆಸರಲ್ಲಿ ಡಿಜಿಟಲ್‌ ಅರೆಸ್ಟ್‌ ಮಾಡಿರುವುದಾಗಿ ಬೆದರಿಸಿ, ₹1.07 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
Last Updated 2 ನವೆಂಬರ್ 2025, 4:41 IST
ಹುಬ್ಬಳ್ಳಿ ವ್ಯಕ್ತಿಗೆ ಡಿಜಿಟಲ್‌ ಅರೆಸ್ಟ್‌; ₹1.07 ಕೋಟಿ ವಂಚನೆ!

ನಾಡದೇವತೆ ಚಿತ್ರ: ಪ್ರಥಮವಾಗಿ ಧ್ವನಿ ಎತ್ತಿದ್ದ ಗದುಗಿನ ತೋಂಟದ ಶ್ರೀ

ಗೋಕಾಕ್‌ ಚಳವಳಿ, ಶಾಸ್ತ್ರೀಯ ಸ್ಥಾನಮಾನ ಹೋರಾಟದ ವೇಳೆ ಆರಂಭವಾದ ರಾಜ್ಯಚಿತ್ರ ಪರಿಕಲ್ಪನೆ
Last Updated 2 ನವೆಂಬರ್ 2025, 3:05 IST
ನಾಡದೇವತೆ ಚಿತ್ರ: ಪ್ರಥಮವಾಗಿ ಧ್ವನಿ ಎತ್ತಿದ್ದ ಗದುಗಿನ ತೋಂಟದ ಶ್ರೀ

ಜ್ಞಾನಪೀಠ, ಭಾರತ ರತ್ನ ಪುರಸ್ಕೃತರ ಹುಟ್ಟೂರಿಗೆ ತಲಾ ₹1 ಕೋಟಿ ಅನುದಾನ: ಪ್ರಿಯಾಂಕ್

Development Grant: ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಜ್ಞಾನಪೀಠ ಮತ್ತು ಭಾರತ ರತ್ನ ಪುರಸ್ಕೃತರ ಹುಟ್ಟೂರಿನ ಅಭಿವೃದ್ಧಿಗೆ ತಲಾ ₹1 ಕೋಟಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.
Last Updated 1 ನವೆಂಬರ್ 2025, 23:30 IST
ಜ್ಞಾನಪೀಠ, ಭಾರತ ರತ್ನ ಪುರಸ್ಕೃತರ ಹುಟ್ಟೂರಿಗೆ ತಲಾ ₹1 ಕೋಟಿ ಅನುದಾನ: ಪ್ರಿಯಾಂಕ್

ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಜಮೀರ್ ಅಹಮದ್ ಖಾನ್

Education Policy: ‘ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಬೇಕು ಎಂಬ ಉದ್ದೇಶದಿಂದ ಎಲ್ಲ ಮದರಸ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಆರಂಭಿಸಲಾಗಿದೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಇಲ್ಲಿ ಶನಿವಾರ ಹೇಳಿದರು.
Last Updated 1 ನವೆಂಬರ್ 2025, 23:30 IST
ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಜಮೀರ್ ಅಹಮದ್ ಖಾನ್

ಜೇವರ್ಗಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಇಂಗ್ಲಿಷ್ ಪುಸ್ತಕಗಳ ಕೊಡುಗೆ!

Book Row: ಜೇವರ್ಗಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಇಂಗ್ಲಿಷ್ ಪುಸ್ತಕಗಳನ್ನು ನೀಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 1 ನವೆಂಬರ್ 2025, 23:30 IST
ಜೇವರ್ಗಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಇಂಗ್ಲಿಷ್ ಪುಸ್ತಕಗಳ ಕೊಡುಗೆ!
ADVERTISEMENT

ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಸಿಗದ 38 ಪ್ರಕರಣಗಳ ವಿವರ

ಗ್ರಾಮ ಪಂಚಾಯಿತಿ ದಾಖಲೆಗೂ, ಯುಡಿಆರ್‌ ದಾಖಲೆಗೂ ಭಾರಿ ವ್ಯತ್ಯಾಸ
Last Updated 1 ನವೆಂಬರ್ 2025, 23:30 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಸಿಗದ 38 ಪ್ರಕರಣಗಳ ವಿವರ

ಗಡಿ ಜಿಲ್ಲೆಯಲ್ಲಿ ಕನ್ನಡ ಡಿಂಡಿಮ: 5 ಲಕ್ಷಕ್ಕೂ ಹೆಚ್ಚು ಜನರ ಸಂಭ್ರಮ, ಹಾಡು-ಜೈಕಾರ

Rajyotsava Fest: ಎಲ್ಲಿ ನೋಡಿದರೂ‌ ಜನ, ಎತ್ತ ನೋಡಿದರೂ ಸಂಭ್ರಮ, 5 ಲಕ್ಷಕ್ಕೂ ಹೆಚ್ಚು ಕನ್ನಡಾಭಿಮಾನಿಗ ಸಂತಸ, ನೆಲ ನಡುಗಿಸುವಂಥ ಸಂಗೀತ, ಹಾಡು, ಯುವಜನರ ನೃತ್ಯೋತ್ಸಾಹ, ಉಕ್ಕೇರಿ ಬಂದ ಅಭಿಮಾನದ ಹೊಳೆ...
Last Updated 1 ನವೆಂಬರ್ 2025, 23:30 IST
ಗಡಿ ಜಿಲ್ಲೆಯಲ್ಲಿ ಕನ್ನಡ ಡಿಂಡಿಮ: 5 ಲಕ್ಷಕ್ಕೂ ಹೆಚ್ಚು ಜನರ ಸಂಭ್ರಮ, ಹಾಡು-ಜೈಕಾರ

ಶ್ರೀರಂಗಪಟ್ಟಣ: ನಾಲೆಯಲ್ಲಿ‌ ಮುಳುಗಿ ಬಾಲಕಿ ಸಾವು, ಮೂವರು ನಾಪತ್ತೆ

Mandya Incident: ನೀರಾಟವಾಡಲು ನಾಲೆಗೆ ಇಳಿದ ಆರು ವಿದ್ಯಾರ್ಥಿಗಳ ಪೈಕಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಮೂವರು‌ ಬಾಲಕಿಯರು ಕೊಚ್ಚಿಕೊಂಡು ಹೋಗಿದ್ದಾರೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
Last Updated 1 ನವೆಂಬರ್ 2025, 23:30 IST
ಶ್ರೀರಂಗಪಟ್ಟಣ: ನಾಲೆಯಲ್ಲಿ‌ ಮುಳುಗಿ ಬಾಲಕಿ ಸಾವು, ಮೂವರು ನಾಪತ್ತೆ
ADVERTISEMENT
ADVERTISEMENT
ADVERTISEMENT