ಭಾನುವಾರ, 20 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ

ಕಾಂಗ್ರೆಸ್ ‘ಯುವಪರ್ವ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಟೀಕೆ
Last Updated 20 ಜುಲೈ 2025, 13:10 IST
ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ

ಸಿದ್ದರಾಮಯ್ಯ–ಡಿಕೆಶಿ ಗುದ್ದಾಟ; ಯಾವುದೇ ಸಂದರ್ಭದಲ್ಲಿ ಸರ್ಕಾರ ಪತನ: ಶೆಟ್ಟರ್‌

Political Rift: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಗುದ್ದಾಟದಿಂದ ಸರ್ಕಾರ ಪತನ ಸಾಧ್ಯವಿದೆ ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ. ಖುರ್ಚಿಗಾಗಿ ಭಿನ್ನಾಭಿಪ್ರಾಯ ಉಲ್ಬಣವಾಗಿದೆ.
Last Updated 20 ಜುಲೈ 2025, 11:21 IST
ಸಿದ್ದರಾಮಯ್ಯ–ಡಿಕೆಶಿ ಗುದ್ದಾಟ; ಯಾವುದೇ ಸಂದರ್ಭದಲ್ಲಿ ಸರ್ಕಾರ ಪತನ: ಶೆಟ್ಟರ್‌

ಧರ್ಮಸ್ಥಳ ಪ್ರಕರಣ: ತನಿಖೆಗೆ ನಾಲ್ವರು IPS ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ

Dharmastala Case To SIT: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿನ ಕುರಿತ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.
Last Updated 20 ಜುಲೈ 2025, 8:40 IST
ಧರ್ಮಸ್ಥಳ ಪ್ರಕರಣ: ತನಿಖೆಗೆ ನಾಲ್ವರು IPS ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ

ಧರ್ಮಸ್ಥಳ ಪ್ರಕರಣ: ನ್ಯಾಯಯುತ ತನಿಖೆಗೆ ನಟಿ ರಮ್ಯಾ, ನಟ ರಾಕೇಶ್‌ ಅಡಿಗ ಆಗ್ರಹ

Dharmasthala Mass Burial Case: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಆರೋಪದ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ನಟ ರಾಕೇಶ್‌ ಅಡಿಗ ಪ್ರತಿಕ್ರಿಸಿದ್ದು, ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದಾರೆ.
Last Updated 20 ಜುಲೈ 2025, 7:09 IST
ಧರ್ಮಸ್ಥಳ ಪ್ರಕರಣ: ನ್ಯಾಯಯುತ ತನಿಖೆಗೆ ನಟಿ ರಮ್ಯಾ, ನಟ ರಾಕೇಶ್‌ ಅಡಿಗ ಆಗ್ರಹ

ಕಬಿನಿ ಜಲಾಶಯಕ್ಕೆ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಬಾಗಿನ

Mekedatu Project: ಎಚ್.ಡಿ.ಕೋಟೆ: ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿದರು.
Last Updated 20 ಜುಲೈ 2025, 6:47 IST
ಕಬಿನಿ ಜಲಾಶಯಕ್ಕೆ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಬಾಗಿನ

ಬೆಳಗಾವಿ | ಹಲ್ಲೆ: ಮೂವರು ಬಾಲಕರು ವಶಕ್ಕೆ

Belagavi Violence: ಇಲ್ಲಿನ ಕಸಾಯಿ ಗಲ್ಲಿ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದ ‘ಛೋಟಾ ಮೊಹರಂ’ ಮೆರವಣಿಗೆ ವೇಳೆ ಹರಿತವಾದ ಆಯುಧಗಳಿಂದ ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 20 ಜುಲೈ 2025, 0:39 IST
ಬೆಳಗಾವಿ | ಹಲ್ಲೆ: ಮೂವರು ಬಾಲಕರು ವಶಕ್ಕೆ

ದೇವೇಗೌಡರೇ ನಿಮ್ಮ ಸಂಖ್ಯೆ ಈಗೆಷ್ಟು: ಸಿದ್ದರಾಮಯ್ಯ

ಮೋದಿ ಎದುರು ನಡಗುವ ಎಚ್‌ಡಿಕೆ, ಜೋಶಿ, ಬೊಮ್ಮಾಯಿ: ಸಿ.ಎಂ ಲೇವಡಿ
Last Updated 20 ಜುಲೈ 2025, 0:30 IST
ದೇವೇಗೌಡರೇ ನಿಮ್ಮ ಸಂಖ್ಯೆ ಈಗೆಷ್ಟು: ಸಿದ್ದರಾಮಯ್ಯ
ADVERTISEMENT

ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ

ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠ ತೊರೆದರೆ ಸಂತೋಷ: ಕಾಶಪ್ಪನವರ
Last Updated 20 ಜುಲೈ 2025, 0:30 IST
ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ

ಅಂಬೇಡ್ಕರ್ ಅಲ್ಲದೇ ಆರ್‌ಎಸ್‌ಎಸ್‌ನವರು ಸಂವಿಧಾನ ಬರೆದರೆ?: ಮಲ್ಲಿಕಾರ್ಜುನ ಖರ್ಗೆ

Congress Protest: ಮೈಸೂರು: ‘ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದರೇ ಎಂದು ಬಿಜೆಪಿಯವರು ಕೇಳುತ್ತಾರೆ. ಅಂಬೇಡ್ಕರ್ ಸಂವಿಧಾನ ಬರೆಯದೇ ನಿಮ್ಮ ತಾತ ಆರ್‌ಎಸ್‌ಎಸ್ ನವರು ಬರೆದರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
Last Updated 20 ಜುಲೈ 2025, 0:30 IST
ಅಂಬೇಡ್ಕರ್ ಅಲ್ಲದೇ ಆರ್‌ಎಸ್‌ಎಸ್‌ನವರು ಸಂವಿಧಾನ ಬರೆದರೆ?: ಮಲ್ಲಿಕಾರ್ಜುನ ಖರ್ಗೆ

Karnataka Rains | ಕರಾವಳಿಯಲ್ಲಿ ಮಳೆ ಬಿರುಸು

Coastal Karnataka Weather: ಧಾರವಾಡ, ಗದಗ ಜಿಲ್ಲೆಯ ಕೆಲವೆಡೆ ಶನಿವಾರವೂ ಮಳೆಯಾಯಿತು. ಗದಗ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ನರೇಗಲ್ ಹೋಬಳಿಯಲ್ಲಿಯೂ ಜೋರು ಮಳೆಯಾಗಿದೆ.
Last Updated 20 ಜುಲೈ 2025, 0:30 IST
Karnataka Rains | ಕರಾವಳಿಯಲ್ಲಿ ಮಳೆ ಬಿರುಸು
ADVERTISEMENT
ADVERTISEMENT
ADVERTISEMENT