ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಳ–ಅಗಲ: ಶುದ್ಧ ಗಂಗೆ ಕನಸೇ? ಸ್ನಾನಕ್ಕೂ ಯೋಗ್ಯವಿಲ್ಲ ‘ಪವಿತ್ರ’ ನದಿಯ ನೀರು

Published : 20 ಫೆಬ್ರುವರಿ 2025, 0:22 IST
Last Updated : 20 ಫೆಬ್ರುವರಿ 2025, 0:22 IST
ಫಾಲೋ ಮಾಡಿ
Comments
‘ಗಂಗಾ ಮಾತೆಯ ಸೇವೆ ಮಾಡುವುದು ನನ್ನ ವಿಧಿ ಲಿಖಿತ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಗೆಲುವು ಸಾಧಿಸಿದ ಬಳಿಕ ಹೇಳಿದ್ದರು. ಗಂಗಾ ನದಿಯನ್ನು ಶುದ್ಧೀಕರಿಸುವ ಘೋಷಣೆಯನ್ನು ಮಾಡಿದ್ದರು.  ಸರ್ಕಾರ ಇದೇ ಉದ್ದೇಶದಿಂದ ನಮಾಮಿ ಗಂಗೆ ಯೋಜನೆಯನ್ನೂ ಆರಂಭಿಸಿತ್ತು. ಇದಾಗಿ 11 ವರ್ಷಗಳು ಕಳೆದಿವೆ. ಗಂಗೆ ಇನ್ನೂ ಶುದ್ಧವಾಗಿಲ್ಲ. ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳದ ಸಮಯದಲ್ಲಿ ನದಿಯ ನೀರಿನ ಗುಣಮಟ್ಟದ ಕುರಿತಾಗಿ ಬಹಿರಂಗಗೊಂಡಿರುವ ಅಂಕಿಅಂಶ ಮತ್ತು ಮಾಹಿತಿ ಆತಂಕ ಹುಟ್ಟಿಸುವಂತಿವೆ. ಅದರ ಪ್ರಕಾರ, ಸಂಗಮದ ನೀರು ಕುಡಿಯುವುದಕ್ಕೆ ಇರಲಿ, ಸ್ನಾನಕ್ಕೂ ಯೋಗ್ಯವಾಗಿಲ್ಲ 
2019ರಲ್ಲಿ ಪ್ರಯಾಗರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಅವರು ಪುಣ್ಯ ಸ್ನಾನ ಮಾಡಿದ ಸಂದರ್ಭ

2019ರಲ್ಲಿ ಪ್ರಯಾಗರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಅವರು ಪುಣ್ಯ ಸ್ನಾನ ಮಾಡಿದ ಸಂದರ್ಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT