ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಒಳನೋಟ | ಬಗರ್ ಹುಕುಂ ಲಕ್ಷ ಲಕ್ಷ ಅರ್ಜಿ ವಜಾ ಏಕೆ?

Published : 19 ಏಪ್ರಿಲ್ 2025, 23:30 IST
Last Updated : 19 ಏಪ್ರಿಲ್ 2025, 23:30 IST
ಫಾಲೋ ಮಾಡಿ
Comments
ಹೊಸ ಸುತ್ತೋಲೆಯಿಂದಾಗಿ ಅರ್ಜಿ ತಿರಸ್ಕೃತಗೊಂಡ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಲು ರೈತರು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಬದಲಿಗೆ, ಕೆಎಟಿ ಮತ್ತು ಹೈಕೋರ್ಟ್‌ಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿ.ಶಿವರಾಂ, ಮಾಜಿ ಸಚಿವ
ಸರ್ಕಾರವು ಸುತ್ತೋಲೆ ಬದಲು ಮಾಡಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಭೂ ಮಂಜೂರಾತಿ ಮಾಡುವಂತೆ ಆದೇಶ ಮಾಡಬೇಕು. ತಿರಸ್ಕಾರವಾಗಿರುವ ಅರ್ಜಿಗಳನ್ನೂ ಪರಿಶೀಲಿಸಿ ಜಮೀನು ಮಂಜೂರು ಮಾಡಬೇಕು.
ಎಚ್‌.ಕೆ. ಸುರೇಶ್, ಶಾಸಕ ಬೇಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT