ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ

ADVERTISEMENT

ಮೋದಿ ಚಹಾ ಮಾರಿದ್ದ ರೈಲು ನಿಲ್ದಾಣ ಕಟ್ಟಿಸಿದ್ದು ಕಾಂಗ್ರೆಸ್: ಪ್ರಿಯಾಂಕ ಖರ್ಗೆ

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಂದೆ ಚಹಾ ಮಾರಾಟ ಮಾಡುತ್ತಿದ್ದ ರೈಲು ನಿಲ್ದಾಣ ಕಟ್ಟಿಸಿದ್ದು, ಸಂಸದ ಡಾ.ಉಮೇಶ ಜಾಧವ ಅವರು ವಂದೇ ಭಾರತ ರೈಲು ಓಡಿಸಿದ್ದ ಹಳಿ ಹಾಕಿಸಿದ್ದು ಕಾಂಗ್ರೆಸ್ ಸರ್ಕಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದರು.
Last Updated 26 ಏಪ್ರಿಲ್ 2024, 15:44 IST
ಮೋದಿ ಚಹಾ ಮಾರಿದ್ದ ರೈಲು ನಿಲ್ದಾಣ ಕಟ್ಟಿಸಿದ್ದು ಕಾಂಗ್ರೆಸ್: ಪ್ರಿಯಾಂಕ ಖರ್ಗೆ

ಶಾಸಕ ಬಸವರಾಜ ಮತ್ತಿಮಡುಗೆ ಮಾತೃ ವಿಯೋಗ

ಕಮಲಾಪುರ (ಕಲಬುರಗಿ ಜಿಲ್ಲೆ): ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ತಾಯಿ ಗೌರಮ್ಮ ಬಿ. ಮತ್ತಿಮಡು (80) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
Last Updated 26 ಏಪ್ರಿಲ್ 2024, 7:18 IST
ಶಾಸಕ ಬಸವರಾಜ ಮತ್ತಿಮಡುಗೆ ಮಾತೃ ವಿಯೋಗ

ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ

ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ
Last Updated 26 ಏಪ್ರಿಲ್ 2024, 4:33 IST
ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ

ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ: ಪ್ರಕಾಶ್

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಭೂ ದಿನ ಆಚರಣೆ
Last Updated 26 ಏಪ್ರಿಲ್ 2024, 4:32 IST
ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ: ಪ್ರಕಾಶ್

ಕೆರೆ ತುಂಬಲು ₹306 ಕೋಟಿ ಹಣ ಬಿಡುಗಡೆ: ಡಾ.ಅಜಯ್‌ಸಿಂಗ್

‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿರುವ ಎಲ್ಲ 5 ಗ್ಯಾರಂಟಿಗಳನ್ನು ಜಾರಿಗೆ ತಂದು, ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ’ ಎಂದು ಜೇವರ್ಗಿ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಡಾ.ಅಜಯ್‌ಸಿಂಗ್ ಹೇಳಿದರು.
Last Updated 26 ಏಪ್ರಿಲ್ 2024, 4:31 IST
ಕೆರೆ ತುಂಬಲು ₹306 ಕೋಟಿ ಹಣ ಬಿಡುಗಡೆ: ಡಾ.ಅಜಯ್‌ಸಿಂಗ್

ಸುನಾರ ತಾಂಡಾ: ನರೇಗಾ ಕೆಲಸ ಆರಂಭ

ತಾಲ್ಲೂಕಿನ ಸೊಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಣ್ಣಿ ಸರಫೋಸ ಬಳಿಯ ಸೋನಾರ ತಾಂಡಾದಲ್ಲಿನ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದ್ದು ಗುರುವಾರದಿಂದ ಆರಂಭಗೊಂಡಿದೆ.
Last Updated 26 ಏಪ್ರಿಲ್ 2024, 4:30 IST
ಸುನಾರ ತಾಂಡಾ: ನರೇಗಾ ಕೆಲಸ ಆರಂಭ

ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.
Last Updated 26 ಏಪ್ರಿಲ್ 2024, 4:30 IST
ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ
ADVERTISEMENT

ಕಲಬುರಗಿ: ಹಿರಿಯ ನಾಗರಿಕರು, ಅಂಗವಿಕಲರಿಂದ ಮತದಾನ

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಜಿಲ್ಲಾ ಚುನಾವಣಾಧಿಕಾರಿ ಚಾಲನೆ
Last Updated 26 ಏಪ್ರಿಲ್ 2024, 4:29 IST
ಕಲಬುರಗಿ: ಹಿರಿಯ ನಾಗರಿಕರು, ಅಂಗವಿಕಲರಿಂದ ಮತದಾನ

ಕಾಂಗ್ರೆಸ್‌ 10 ಮತ ಲೀಡ್‌ ಪಡೆದರೆ ರಾಜೀನಾಮೆ: ಶಾಸಕ ಬಸವರಾಜ ಮತ್ತಿಮಡು ಸವಾಲು

ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಕಾಂಗ್ರೆಸ್‌ ಬಿಜೆಪಿಗಿಂತ ಕೇವಲ 10 ಮತ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕ ಬಸವರಾಜ ಮತ್ತಿಮಡು ಸವಾಲು ಹಾಕಿದರು.
Last Updated 25 ಏಪ್ರಿಲ್ 2024, 15:49 IST
ಕಾಂಗ್ರೆಸ್‌ 10 ಮತ ಲೀಡ್‌ ಪಡೆದರೆ ರಾಜೀನಾಮೆ: ಶಾಸಕ ಬಸವರಾಜ ಮತ್ತಿಮಡು ಸವಾಲು

ಸನಾತನ ಧರ್ಮದ ಹೆಸರಲ್ಲಿ ಮತಯಾಚನೆ: ಸಂಸದ ಜಾಧವ ವಿರುದ್ಧ ಎಫ್ಐಆರ್

ಮಾದರಿ ನೀತಿ ಸಂಹಿತೆ, ಪ್ರಚಾರ ಸಭೆಯ ನಿಯಮ ಉಲ್ಲಂಘಿಸಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಸನಾತನ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ ಆರೋಪದಡಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಏಪ್ರಿಲ್ 2024, 14:40 IST
ಸನಾತನ ಧರ್ಮದ ಹೆಸರಲ್ಲಿ ಮತಯಾಚನೆ: ಸಂಸದ ಜಾಧವ ವಿರುದ್ಧ ಎಫ್ಐಆರ್
ADVERTISEMENT