ಬಂಕಾಪುರ ತಾಲ್ಲೂಕು ರಚನೆಗೆ ಬೆಂಬಲ ಅವಶ್ಯ: ಹೋರಾಟ ಸಮಿತಿಯ ಎ.ಕೆ.ಆದವಾನಿಮಠ ಹೇಳಿಕೆ
Taluk Formation Protest: ‘ಬಂಕಾಪುರವನ್ನು ತಾಲ್ಲೂಕು ಕೇಂದ್ರವಾಗಿಸುವ ಬಹುದಿನಗಳ ಕನಸು ನನಸಾಗಿಸಲು ಪ್ರತಿ ಗ್ರಾಮಗಳ ಜನರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಬೇಕು’ ಎಂದು ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಕೆ. ಆದವಾನಿಮಠ ಕೋರಿದರು.Last Updated 3 ಆಗಸ್ಟ್ 2025, 4:22 IST