ರಾಮಭಕ್ತಿಗೆ ಶರಣಾದ ಸರ್ಕಾರ: ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹದ ಪ್ರತಿಷ್ಠಾಪನೆ ನಡೆಯುವ ಜನವರಿ 22ರಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಹೊರಡಿಸಿರುವ ಆದೇಶವನ್ನೂ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಅಶೋಕ, ‘ರಾಮಭಕ್ತಿಗೆ ಸರ್ಕಾರ ಶರಣಾಗಿದೆ. ಇದು ರಾಮಭಕ್ತರಿಗೆ, ಹಿಂದುತ್ವ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ. ತುಷ್ಟೀಕರಣದ ವಿರುದ್ಧ ಹಿಂದುತ್ವದ ಜಯ’ ಎಂದಿದ್ದಾರೆ.