ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

‘ಗ್ಯಾರಂಟಿ’ ವಿರುದ್ಧ ಮಾತನಾಡಿಲ್ಲ: ಆರ್.ವಿ.ದೇಶಪಾಂಡೆ

Siddaramaiah Schemes: ‘ನಾನು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಿಲ್ಲ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಸೋಮವಾರ ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 4:43 IST
‘ಗ್ಯಾರಂಟಿ’ ವಿರುದ್ಧ ಮಾತನಾಡಿಲ್ಲ: ಆರ್.ವಿ.ದೇಶಪಾಂಡೆ

ಕಾರವಾರ| ಕಾಳಿನದಿ ತಟದಲ್ಲಿ ಯಂತ್ರಗಳ ಮೊರೆತ: ಸೇತುವೆ ಕಾಮಗಾರಿಗೆ ಸಂಸದರಿಂದ ಚಾಲನೆ

Karwar Bridge Work: ಕಾಳಿ ನದಿ ತಟದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೂಮಿಪೂಜೆ ನೆರವೇರಿಸಲಿದ್ದು, ಐಆರ್‌ಬಿ ಕಂಪನಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 4:11 IST
ಕಾರವಾರ| ಕಾಳಿನದಿ ತಟದಲ್ಲಿ ಯಂತ್ರಗಳ ಮೊರೆತ: ಸೇತುವೆ ಕಾಮಗಾರಿಗೆ ಸಂಸದರಿಂದ ಚಾಲನೆ

ಅಂಕೋಲಾ | ಸಾರ್ಥಕತೆಯ ಬದುಕೇ ಸಾಧನೆ: ಚೊಕ್ಕಾಡಿ

Mahatma Gandhi Lecture: ಸಾಧನೆಗಿಂತ ಸಾಧಕರು ಬದುಕಿದ ರೀತಿಯೇ ದೊಡ್ಡ ಸಾಧನೆ ಎಂದು ಗಾಂಧೀವಾದಿ ಅರವಿಂದ ಚೊಕ್ಕಾಡಿ ಹೇಳಿದರು. ಅಂಕೋಲಾದಲ್ಲಿ ಶಂಕರ ಕೇಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 14 ಅಕ್ಟೋಬರ್ 2025, 4:11 IST
ಅಂಕೋಲಾ | ಸಾರ್ಥಕತೆಯ ಬದುಕೇ ಸಾಧನೆ: ಚೊಕ್ಕಾಡಿ

ಕಾರವಾರ| ಯುಟ್ಯೂಬರ್ ವಿವಾಹ ನೋಂದಣಿ ರದ್ದುಪಡಿಸಿ: ಪ್ರಮೋದ ಮುತಾಲಿಕ್ ದೂರು

Pramod Muthalik Complaint: ಸುಳ್ಳು ದಾಖಲೆ ಸಲ್ಲಿಸಿ ವಿವಾಹ ನೋಂದಣಿ ಮಾಡಿಸಿದ ಯುಟ್ಯೂಬರ್ ಖ್ವಾಜಾ ಬಂದೆನವಾಜ್ ಹಾಗೂ ಹುಬ್ಬಳ್ಳಿಯ ಹಿಂದೂ ಯುವತಿಯ ವಿವಾಹ ನೋಂದಣಿ ರದ್ದುಪಡಿಸಬೇಕು ಎಂದು ಪ್ರಮೋದ ಮುತಾಲಿಕ್ ಅಧಿಕಾರಿಗಳಿಗೆ ದೂರು ನೀಡಿದರು.
Last Updated 14 ಅಕ್ಟೋಬರ್ 2025, 4:11 IST
ಕಾರವಾರ| ಯುಟ್ಯೂಬರ್ ವಿವಾಹ ನೋಂದಣಿ ರದ್ದುಪಡಿಸಿ: ಪ್ರಮೋದ ಮುತಾಲಿಕ್ ದೂರು

ಶಿರಸಿ|ಸ್ವದೇಶಿ ಚಿಂತನೆ ಅನುಷ್ಠಾನಕ್ಕೆ ಅನುಕೂಲ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

Swadeshi Movement: ಗ್ರಾಮೀಣ ಜೀವನವೇ ಮುಖ್ಯವಾಗಿರುವ ಈ ದೇಶದಲ್ಲಿ ಅಲ್ಲಿಂದಲೇ ಕೌಶಲದ ಪುನರುಜ್ಜೀವನ ಪ್ರಾರಂಭವಾಗಬೇಕಿದೆ. ಸ್ವದೇಶಿ ಚಿಂತನೆ ಜಾಗೃತಗೊಳ್ಳುವ ಜತೆ ಎಲ್ಲವೂ ಸ್ವದೇಶಿಮಯವಾಗುವಂತೆ ನೋಡಬೇಕಿದೆ ಎಂದು ಸಂಸದ ಕಾಗೇರಿ ಹೇಳಿದರು.
Last Updated 14 ಅಕ್ಟೋಬರ್ 2025, 4:10 IST
ಶಿರಸಿ|ಸ್ವದೇಶಿ ಚಿಂತನೆ ಅನುಷ್ಠಾನಕ್ಕೆ ಅನುಕೂಲ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಕುಮಟಾ ರೈಲು ನಿಲ್ದಾಣ| ಎರಡನೇ ಪ್ಲಾಟ್ ಫಾರಂ ಕಾಮಗಾರಿ ಶೀಘ್ರ: ಸ್ಟೇಶನ್ ಮಾಸ್ಟರ್

Konkan Railway: ಕುಮಟಾ ಹಾಗೂ ಗೋಕರ್ಣ ರೈಲು ನಿಲ್ದಾಣಕ್ಕೆ ಎರಡನೇ ಪ್ಲಾಟ್ ಫಾರಂ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಟೇಶನ್ ಮಾಸ್ಟರ್ ಲೋಕೇಶ ಗೌಡ ಮಾಹಿತಿ ನೀಡಿದ್ದಾರೆ.
Last Updated 14 ಅಕ್ಟೋಬರ್ 2025, 4:10 IST
ಕುಮಟಾ ರೈಲು ನಿಲ್ದಾಣ| ಎರಡನೇ ಪ್ಲಾಟ್ ಫಾರಂ ಕಾಮಗಾರಿ ಶೀಘ್ರ: ಸ್ಟೇಶನ್ ಮಾಸ್ಟರ್

ಕಾಂಗ್ರೆಸ್‌ನಂತೆ ಆರ್‌ಎಸ್ಎಸ್ ದೇಶ ಹಾಳು ಮಾಡಿಲ್ಲ: ಪ್ರಮೋದ ಮುತಾಲಿಕ್

130 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಂತೆ ಹೋಳಾಗಿ, ಹಾಳಾಗಿ ದೇಶ ಹಾಳು ಮಾಡಿದ ಸಂಘಟನೆ ಆರ್‌ಎಸ್‌ಎಸ್ ಅಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
Last Updated 13 ಅಕ್ಟೋಬರ್ 2025, 7:58 IST
ಕಾಂಗ್ರೆಸ್‌ನಂತೆ ಆರ್‌ಎಸ್ಎಸ್ ದೇಶ ಹಾಳು ಮಾಡಿಲ್ಲ: ಪ್ರಮೋದ ಮುತಾಲಿಕ್
ADVERTISEMENT

ಅಂಕೋಲಾ | ಎಪಿಎಂಸಿ: ಗೋಪಾಲಕೃಷ್ಣ ಅಧ್ಯಕ್ಷ

APMC Election: ತೀವ್ರ ಕುತೂಹಲ ಮೂಡಿಸಿದ್ದ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮತ್ತು ಉಪಾಧ್ಯಕ್ಷರಾಗಿ ವೆಂಕಟ್ರಾಯ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 13 ಅಕ್ಟೋಬರ್ 2025, 3:10 IST
ಅಂಕೋಲಾ | ಎಪಿಎಂಸಿ: ಗೋಪಾಲಕೃಷ್ಣ ಅಧ್ಯಕ್ಷ

ಕಾರವಾರ: ಪ್ರವಾಸೋದ್ಯಮಕ್ಕೆ ‘ಸೌಕರ್ಯ ಬರ’ ಏಟು

ತಾಣಗಳ ಬಳಿ ನೀರು, ನೆರಳಿಗೂ ತತ್ವಾರ:ಕೊರತೆಗೆ ಪ್ರವಾಸಿಗರ ಅಸಮಾಧಾನ
Last Updated 13 ಅಕ್ಟೋಬರ್ 2025, 3:08 IST
ಕಾರವಾರ: ಪ್ರವಾಸೋದ್ಯಮಕ್ಕೆ ‘ಸೌಕರ್ಯ ಬರ’ ಏಟು

ಜಾತೀಯತೆ ನಿವಾರಣೆ ಕರ್ತವ್ಯ: ಸು.ರಾಮಣ್ಣ

ಆರ್‌ಎಸ್ಎಸ್ ಪಥಸಂಚಲನ: ಸು.ರಾಮಣ್ಣ ಪ್ರತಿಪಾದನೆ
Last Updated 13 ಅಕ್ಟೋಬರ್ 2025, 3:05 IST
ಜಾತೀಯತೆ ನಿವಾರಣೆ ಕರ್ತವ್ಯ: ಸು.ರಾಮಣ್ಣ
ADVERTISEMENT
ADVERTISEMENT
ADVERTISEMENT