ಶುಕ್ರವಾರ, 11 ಜುಲೈ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಚಾತುರ್ಮಾಸ್ಯ ವ್ರತ ಆರಂಭ: ಧರ್ಮ ಜಾಗೃತಿಯಿಂದ ಅಧ್ಯಾತ್ಮದ ಅರಿವು

ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ
Last Updated 11 ಜುಲೈ 2025, 4:58 IST
ಚಾತುರ್ಮಾಸ್ಯ ವ್ರತ ಆರಂಭ: ಧರ್ಮ ಜಾಗೃತಿಯಿಂದ ಅಧ್ಯಾತ್ಮದ ಅರಿವು

ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಬಸ್‍: ಕೆಡಿಪಿ ಸಭೆಯಲ್ಲಿ ಪ್ರಸ್ತಾಪ

ರಾತ್ರಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ಸಂಕಷ್ಟ
Last Updated 11 ಜುಲೈ 2025, 4:57 IST
ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಬಸ್‍: ಕೆಡಿಪಿ ಸಭೆಯಲ್ಲಿ ಪ್ರಸ್ತಾಪ

ಕಾರವಾರ: ‘ಸೂಪರ್ ಸ್ಪೆಷಾಲಿಟಿ’ ಪ್ರಸ್ತಾವ ಮುಂದಕ್ಕೆ

₹210 ಕೋಟಿ ಅನುದಾನಕ್ಕೆ ಬೇಡಿಕೆ: ಆಡಳಿತಾತ್ಮಕ ಮಂಜೂರಾತಿಗೆ ನಕಾರ
Last Updated 11 ಜುಲೈ 2025, 4:54 IST
ಕಾರವಾರ: ‘ಸೂಪರ್ ಸ್ಪೆಷಾಲಿಟಿ’ ಪ್ರಸ್ತಾವ ಮುಂದಕ್ಕೆ

ಕಲಾ ಪ್ರದರ್ಶನ ನೈತಿಕತೆ ಬಿತ್ತಬೇಕು: ಕೊಳಗಿ ಅಭಿಮತ

ಲಯನ್ಸ್ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ
Last Updated 11 ಜುಲೈ 2025, 4:50 IST
ಕಲಾ ಪ್ರದರ್ಶನ ನೈತಿಕತೆ ಬಿತ್ತಬೇಕು: ಕೊಳಗಿ ಅಭಿಮತ

ಶಿರಸಿ | ಸಿಗದ ಕಟ್ಟಡ ಅನುದಾನ: ಲಾಭವೇ ಹಿನ್ನಡೆ!

ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಶಾಸಕ, ಸಂಸದರ ನಿಧಿ ಬಳಕೆಗೆ ತೊಡಕು
Last Updated 11 ಜುಲೈ 2025, 4:46 IST
ಶಿರಸಿ | ಸಿಗದ ಕಟ್ಟಡ ಅನುದಾನ: ಲಾಭವೇ ಹಿನ್ನಡೆ!

ಲಂಚ: ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಲೋಕಾಯುಕ್ತ ಬಲೆಗೆ

Medical Bribery: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ...
Last Updated 10 ಜುಲೈ 2025, 9:57 IST
ಲಂಚ: ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಲೋಕಾಯುಕ್ತ ಬಲೆಗೆ

ಕೇಣಿ ಬಂದರು ಯೋಜನೆ | ಸ್ಥಳೀಯರ ವಿಶ್ವಾಸಕ್ಕೆ ಪಡೆದು ಕಾರ್ಯಗತ: ಭರಮಪ್ಪ

‘ಅಂಕೋಲಾದ ಕೇಣಿಯಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರು ನಿರ್ಮಾಣ ಯೋಜನೆ ಕಾರ್ಯಗತಗೊಳಿಸಲಾಗುತ್ತದೆ’ ಎಂದು ಜೆಎಸ್‌ಡಬ್ಲ್ಯೂ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಯೋಜನಾ ಮುಖ್ಯಸ್ಥ ಭರಮಪ್ಪ ಕುಂಟಗೇರಿ ಹೇಳಿದರು.
Last Updated 10 ಜುಲೈ 2025, 4:23 IST
ಕೇಣಿ ಬಂದರು ಯೋಜನೆ | ಸ್ಥಳೀಯರ ವಿಶ್ವಾಸಕ್ಕೆ ಪಡೆದು ಕಾರ್ಯಗತ: ಭರಮಪ್ಪ
ADVERTISEMENT

ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತದ ಸಂಭ್ರಮ: ಬ್ರಹ್ಮಾನಂದ ಶ್ರೀಗಳ ವ್ರತ ಇಂದಿನಿಂದ

ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಈ ವರ್ಷದ ಚಾತುರ್ಮಾಸ ವ್ರತ ಆಚರಣೆಗೆ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪ ಸಜ್ಜುಗೊಂಡಿದ್ದು, ಇದಕ್ಕಾಗಿಯೇ ವಿಶೇಷ ‘ಗುರು ಭವನ’ ನಿರ್ಮಾಣಗೊಂಡಿದೆ.
Last Updated 10 ಜುಲೈ 2025, 4:19 IST
ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತದ ಸಂಭ್ರಮ: ಬ್ರಹ್ಮಾನಂದ ಶ್ರೀಗಳ ವ್ರತ ಇಂದಿನಿಂದ

ಚಾತುರ್ಮಾಸ್ಯ: ಸಿಂಗಾರಗೊಂಡ ಕೋನಳ್ಳಿ ಕಲ್ಯಾಣ ಮಂಟಪ

ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಕಾರ್ಯಕ್ರಮಕ್ಕಾಗಿ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪದ ಆವರಣ ಸಿಂಗಾರಗೊಂಡಿದೆ.
Last Updated 10 ಜುಲೈ 2025, 4:11 IST
ಚಾತುರ್ಮಾಸ್ಯ: ಸಿಂಗಾರಗೊಂಡ ಕೋನಳ್ಳಿ ಕಲ್ಯಾಣ ಮಂಟಪ

ಕಾಂಗ್ರೆಸ್‍ನಿಂದ ಬಡವರು ಬೀದಿಗೆ: ಬಿಜೆಪಿ ಆಕ್ರೋಶ

BJP protest: ಮೂಲಸೌಕರ್ಯಗಳನ್ನು ಒದಗಿಸದೇ ಭ್ರಷ್ಟ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬಡವರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ನಾಯ್ಕ ಟೀಕಿಸಿದರು.
Last Updated 10 ಜುಲೈ 2025, 4:10 IST
ಕಾಂಗ್ರೆಸ್‍ನಿಂದ ಬಡವರು ಬೀದಿಗೆ: ಬಿಜೆಪಿ ಆಕ್ರೋಶ
ADVERTISEMENT
ADVERTISEMENT
ADVERTISEMENT