ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಉತ್ತರ ಕನ್ನಡ

ADVERTISEMENT

ಮಾತೃಭಾಷೆ ನಿರ್ಲಕ್ಷ್ಯ ತಾಯಿಗೆ ಅಪಮಾನಿಸಿದಂತೆ: ರಾಘವೇಶ್ವರ ಭಾರತೀ ಸ್ವಾಮೀಜಿ

ಸ್ವಭಾಷಾ ಚಾತುರ್ಮಾಸ್ಯ ವ್ರತದಲ್ಲಿ ರಾಘವೇಶ್ವರ ಶ್ರೀ
Last Updated 25 ಆಗಸ್ಟ್ 2025, 7:44 IST
ಮಾತೃಭಾಷೆ ನಿರ್ಲಕ್ಷ್ಯ ತಾಯಿಗೆ ಅಪಮಾನಿಸಿದಂತೆ: ರಾಘವೇಶ್ವರ ಭಾರತೀ ಸ್ವಾಮೀಜಿ

ಭಟ್ಕಳ | ಹಣಕ್ಕೆ ಬೇಡಿಕೆ: ‌ಮೂವರ ಬಂದನ

ತರಕಾರಿ ವ್ಯಾಪಾರಿ ಅನ್ವರ್ ಭಾಷಾ ಮಹಮ್ಮದ್ ಸಾಬ್ ಎಂಬುವವರಿಗೆ ದೂರವಾಣಿ ಕರೆ ಮಾಡಿ ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಮೂವರನ್ನು ಬಂಧಿಸುವಲ್ಲಿ ಶಹರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 25 ಆಗಸ್ಟ್ 2025, 7:37 IST
ಭಟ್ಕಳ | ಹಣಕ್ಕೆ ಬೇಡಿಕೆ: ‌ಮೂವರ ಬಂದನ

ಯಲ್ಲಾಪುರ | ‘ಯೋಗ ಪ್ರತಿ ಗ್ರಾಮಕ್ಕೆ ತಲುಪಲಿ’

Patanjali Yoga Award: ಯಲ್ಲಾಪುರ: ‘ಯೋಗಾಭ್ಯಾಸ ನಿರಂತರವಾಗಿ ನಡೆಯಬೇಕು. ಯಲ್ಲಾಪುರದ ಪ್ರತಿ ಗ್ರಾಮಕ್ಕೆ ಯೋಗ ತಲುಪಬೇಕು’ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ಪಟ್ಟಣದ ವಿಶ್ವದರ್ಶನ ಆವಾರದಲ್ಲಿ ಭಾನುವಾರ
Last Updated 25 ಆಗಸ್ಟ್ 2025, 6:10 IST
ಯಲ್ಲಾಪುರ | ‘ಯೋಗ ಪ್ರತಿ ಗ್ರಾಮಕ್ಕೆ ತಲುಪಲಿ’

ಅಂಕೋಲಾ | ರಸಪ್ರಶ್ನೆ: ರಾಜ್ಯಮಟ್ಟಕ್ಕೆ ಆಯ್ಕೆ

Adolescent Health Awareness: ಅಂಕೋಲಾ : ಹದಿಹರೆಯದಲ್ಲಿ ಎಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ನೈತಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಐ.ಸಿ.ಟಿ.ಸಿ ವಿಭಾಗದ ಆಪ್ತಸಮಾಲೋಚಕರಿಂದ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ನೀಡಲು ಈಗಾಗಲೇ ತರಬೇತಿ ನೀಡಲಾಗಿದೆ.
Last Updated 25 ಆಗಸ್ಟ್ 2025, 6:08 IST
fallback

ಹೊನ್ನಾವರ | 'ಶರಾವತಿ ಭೂಗತ ವಿದ್ಯುತ್ ಯೋಜನೆ ಬೇಡ'

ವಿಚಾರ ಸಂಕಿರಣದಲ್ಲಿ ಸರ್ವಾನುಮತದ ನಿರ್ಣಯ
Last Updated 25 ಆಗಸ್ಟ್ 2025, 6:07 IST
ಹೊನ್ನಾವರ | 'ಶರಾವತಿ ಭೂಗತ ವಿದ್ಯುತ್ ಯೋಜನೆ ಬೇಡ'

Organic Farming | ಕುಮಟಾ: ತಣ್ಣೀರಕುಳಿಯಲ್ಲಿ ತರಕಾರಿ ಸುಗ್ಗಿ

ಜಮೀನು ಗೇಣಿಗೆ ಪಡೆದು ಕೃಷಿ: ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಬಳ್ಳಿ
Last Updated 25 ಆಗಸ್ಟ್ 2025, 6:06 IST
Organic Farming | ಕುಮಟಾ: ತಣ್ಣೀರಕುಳಿಯಲ್ಲಿ ತರಕಾರಿ ಸುಗ್ಗಿ

ಉ. ಕನ್ನಡ|ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಉತ್ಸವ ಸಮಿತಿಗಳು ಸಜ್ಜು
Last Updated 25 ಆಗಸ್ಟ್ 2025, 6:03 IST
ಉ. ಕನ್ನಡ|ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ
ADVERTISEMENT

ಉತ್ತರ ಕನ್ನಡ: ಮನುಷ್ಯನ ದಬ್ಬಾಳಿಕೆಯಿಂದ ಪ್ರಾಕೃತಿಕ ಅವಘಡ

ಕಾರವಾರದಲ್ಲಿ ನಡೆದ ವನಮಹೋತ್ಸವದಲ್ಲಿ ಪರಿಸರ ಹಾನಿ, ಭೂಕುಸಿತ–ಸುನಾಮಿಯಂತಹ ಪ್ರಾಕೃತಿಕ ಅವಘಡಗಳಿಗೆ ಮನುಷ್ಯನ ದಬ್ಬಾಳಿಕೆಯೇ ಕಾರಣ ಎಂದು ತಜ್ಞರು ಎಚ್ಚರಿಕೆ. ಸಸಿ ನೆಟ್ಟ ಬಳಿಕ ಕಾಳಜಿ ವಹಿಸುವ ಮಹತ್ವ ಮತ್ತು ಪರಿಸರ ಸಂರಕ್ಷಣೆ ಕುರಿತು ಚರ್ಚೆ.
Last Updated 24 ಆಗಸ್ಟ್ 2025, 5:47 IST
ಉತ್ತರ ಕನ್ನಡ: ಮನುಷ್ಯನ ದಬ್ಬಾಳಿಕೆಯಿಂದ ಪ್ರಾಕೃತಿಕ ಅವಘಡ

ಉತ್ತರ ಕನ್ನಡ: ಅಡಿಕೆ ಬೆಳೆಗಾರರಿಂದ ಗರಿಷ್ಠ ವಿಮೆ

ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ 50 ಸಾವಿರ ರೈತರ ನೋಂದಣಿ
Last Updated 24 ಆಗಸ್ಟ್ 2025, 5:45 IST
ಉತ್ತರ ಕನ್ನಡ: ಅಡಿಕೆ ಬೆಳೆಗಾರರಿಂದ ಗರಿಷ್ಠ ವಿಮೆ

ವಾಯುವ್ಯ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಅಪ್ರೆಂಟಿಸ್‌ಗೆ ಅವಕಾಶ

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದಲ್ಲಿ ಡೀಸೆಲ್ ಮೆಕಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಬಾಡಿ ಬಿಲ್ಡರ್ ಹಾಗೂ ಕಂಪ್ಯೂಟರ್ ಆಪರೇಟರ್ ಕ್ಷೇತ್ರಗಳಲ್ಲಿ ಐಟಿಐ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ಅವಕಾಶ. ಸೆ.4ರಂದು ಶಿರಸಿಯಲ್ಲಿ ನೇರ ಸಂದರ್ಶನ.
Last Updated 24 ಆಗಸ್ಟ್ 2025, 5:42 IST
ವಾಯುವ್ಯ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಅಪ್ರೆಂಟಿಸ್‌ಗೆ ಅವಕಾಶ
ADVERTISEMENT
ADVERTISEMENT
ADVERTISEMENT