ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಕಾರವಾರ: ಪ್ರವಾಸೋದ್ಯಮಕ್ಕೆ ‘ಸೌಕರ್ಯ ಬರ’ ಏಟು

ತಾಣಗಳ ಬಳಿ ನೀರು, ನೆರಳಿಗೂ ತತ್ವಾರ:ಕೊರತೆಗೆ ಪ್ರವಾಸಿಗರ ಅಸಮಾಧಾನ
Published : 13 ಅಕ್ಟೋಬರ್ 2025, 3:08 IST
Last Updated : 13 ಅಕ್ಟೋಬರ್ 2025, 3:08 IST
ಫಾಲೋ ಮಾಡಿ
Comments
ಶಿರಸಿ ತಾಲ್ಲೂಕಿನ ಶಿವಗಂಗಾ ಜಲಪಾತ ವೀಕ್ಷಣಾ ಗೋಪುರ ಕುಸಿದಿದೆ
ಶಿರಸಿ ತಾಲ್ಲೂಕಿನ ಶಿವಗಂಗಾ ಜಲಪಾತ ವೀಕ್ಷಣಾ ಗೋಪುರ ಕುಸಿದಿದೆ
ಮುರುಡೇಶ್ವರ ಕಡಲತೀರದಲ್ಲಿ ನೆರೆದಿರುವ ಪ್ರವಾಸಿಗರು
ಮುರುಡೇಶ್ವರ ಕಡಲತೀರದಲ್ಲಿ ನೆರೆದಿರುವ ಪ್ರವಾಸಿಗರು
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳುಗಳಿಂದ ಹಾಳಾದ ಸ್ಥಿತಿಯಲ್ಲೇ ಇದೆ
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳುಗಳಿಂದ ಹಾಳಾದ ಸ್ಥಿತಿಯಲ್ಲೇ ಇದೆ
ಪ್ರವಾಸಿ ತಾಣಗಳಲ್ಲಿ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ
ಮಂಗಳಗೌರಿ ಭಟ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ
ಸಾಲು ಸಾಲು ರಜೆಯ ಸಮಯದಲ್ಲಿ ಮುರುಡೇಶ್ವರಕ್ಕೆ ಆಗಮಿಸುವ ಪ್ರವಾಸಿಗರಿಗೆ ವಾಹನ ನಿಲುಗಡೆ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರವಾಸೋದ್ಯಮ ಇಲಾಖೆ ಸೌಕರ್ಯ ಕಲ್ಪಿಸಬೇಕು
ಸಂತೋಷ ನಾಯ್ಕ ಮುರುಡೇಶ್ವರ ನಿವಾಸಿ
ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಂಡಮಯ ರಸ್ತೆಯೇ ತೊಡಕಾಗಿದೆ. ರಸ್ತೆ ಅಭಿವೃದ್ಧಿಗೊಳಿಸುವಂತೆ ಮನವಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಗೋಪಾಲ ಗೌಡ ರೆಸಾರ್ಟ್ ಮಾಲೀಕ ಗೋಕರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT