‘ಅಂಗನವಾಡಿ ಕಾರ್ಯಕರ್ತರು ಮತ್ತು ಶಿಕ್ಷಕರ ಮೂಲಕ ಬಳೆ ಮತ್ತು ರವಿಕೆ ಕಣ ನೀಡಿ, ಒಂದು ವರ್ಗಕ್ಕೆ ಮಾತ್ರ ಅನ್ವಯವಾಗುವಂತೆ ಕಾರ್ಯಕ್ರಮ ಮಾಡುವುದರ ಹಿಂದಿನ ಉದ್ದೇಶ ಏನು? ಈ ಬಳೆ ಮತ್ತು ರವಿಕೆ ಕಣಗಳ ಪ್ರಾಯೋಜಕರು ಯಾರು? ಸರ್ಕಾರದಿಂದಲೇ ಆದೇಶವಿದ್ದು ಸರ್ಕಾರಿ ಹಣ ಇದಕ್ಕೆ ಬಳಕೆಯಾಗಿದೆಯೇ? ಜಿಲ್ಲಾಧಿಕಾರಿ ಅವರು ಸಾರ್ವಜನಿಕವಾಗಿ ಇದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.