ಶುಕ್ರವಾರ, 11 ಜುಲೈ 2025
×
ADVERTISEMENT

ವಿಜಯನಗರ

ADVERTISEMENT

ಅಮೃತ ಯೋಜನೆ | ₹400 ಕೋಟಿ ಮಂಜೂರು: ಸಂಸದ ರಮೇಶ ಜಿಗಜಿಣಗಿ

Drinking Water Initiative:ಅಮೃತ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ವಿಜಯಪುರ ಜಿಲ್ಲೆಗೆ ₹400 ಕೋಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಮಂಜೂರು ನೀಡಿವೆ. ಈಗಾಗಲೇ ₹65 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
Last Updated 10 ಜುಲೈ 2025, 5:38 IST
ಅಮೃತ ಯೋಜನೆ | ₹400 ಕೋಟಿ ಮಂಜೂರು: ಸಂಸದ ರಮೇಶ ಜಿಗಜಿಣಗಿ

ಕುರುಗೋಡು | ಲೋಕಾಯುಕ್ತ ಸಭೆ: ಹೊಸದೇನಿಲ್ಲ ಹಳೆಯದೇ ಎಲ್ಲ

ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಜರುಗಿದ ಲೋಕಾಯುಕ್ತ ಪೊಲೀಸರ ಮಾಸಿಕ ಸಭೆಯಲ್ಲಿ ದೂರುದಾರರಿಗಿಂತ ವಿವಿಧ ಇಲಾಖೆಯ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿತ್ತು.
Last Updated 10 ಜುಲೈ 2025, 5:25 IST
ಕುರುಗೋಡು | ಲೋಕಾಯುಕ್ತ ಸಭೆ:  ಹೊಸದೇನಿಲ್ಲ ಹಳೆಯದೇ ಎಲ್ಲ

ಹೊಸಪೇಟೆ | ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ: ಹೋರಾಟಗಾರರ ಬಂಧನ, ಬಿಡುಗಡೆ

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಸನ್ನದುಗಳ ಜಾರಿಯನ್ನು ತಡೆಹಿಡಿಯಬೇಕು, ಕನಿಷ್ಠ ವೇತನವನ್ನು ₹36 ಸಾವಿರಕ್ಕೆ ನಿಗದಿಪಡಿಸಬೇಕು ಎಂಬ ಬೇಡಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಇಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.
Last Updated 10 ಜುಲೈ 2025, 5:21 IST
ಹೊಸಪೇಟೆ | ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ: ಹೋರಾಟಗಾರರ ಬಂಧನ, ಬಿಡುಗಡೆ

ಹೊಸಪೇಟೆ: ಅಲೆಮಾರಿ ನಿಗಮದ ಅಧ್ಯಕ್ಷರ ವಜಾಕ್ಕೆ ಆಗ್ರಹ

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಅಲೆಮಾರಿ ಸಮುದಾಯದವರ ಮೇಲೆ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರ ಇಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Last Updated 10 ಜುಲೈ 2025, 5:19 IST
ಹೊಸಪೇಟೆ: ಅಲೆಮಾರಿ ನಿಗಮದ ಅಧ್ಯಕ್ಷರ ವಜಾಕ್ಕೆ ಆಗ್ರಹ

ಹೊಸಪೇಟೆ: ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಇಂದಿನಿಂದ

Hospet: Water to HLC, LLC canals from today
Last Updated 10 ಜುಲೈ 2025, 5:18 IST
ಹೊಸಪೇಟೆ: ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಇಂದಿನಿಂದ

ಹೊಸಪೇಟೆ | ಧರಣಿಗೆ ಸಿಕ್ತು ಒಂದು ತಿಂಗಳ ಸಂಬಳ: ಇನ್ನೂ 10 ತಿಂಗಳ ವೇತನ ಬಾಕಿ!

ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ
Last Updated 8 ಜುಲೈ 2025, 13:01 IST
ಹೊಸಪೇಟೆ | ಧರಣಿಗೆ ಸಿಕ್ತು ಒಂದು ತಿಂಗಳ ಸಂಬಳ: ಇನ್ನೂ 10 ತಿಂಗಳ ವೇತನ ಬಾಕಿ!

ಭೂ ಪರಿಹಾರಕ್ಕೆ ಒತ್ತಾಯಿಸಿ ರೈತರ ಧರಣಿ‌

ದಾಸನಹಳ್ಳಿ, ಹ್ಯಾರಡ ಕೆರೆ ತುಂಬಿಸುವ ಯೋಜನೆ
Last Updated 8 ಜುಲೈ 2025, 6:19 IST
ಭೂ ಪರಿಹಾರಕ್ಕೆ ಒತ್ತಾಯಿಸಿ ರೈತರ ಧರಣಿ‌
ADVERTISEMENT

ಎಲ್ಲಾ ರೀತಿಯ ಜೂಜು ನಿಷೇಧಿಸಿ: ಎಐಡಿವೈಒ

ಆನ್‌ಲೈನ್‌ ಬೆಟ್ಟಿಂಗ್ ನಿಷೇಧಿಸಲು ಹೊಸ ಕಾನೂನನ್ನು ರೂಪಿಸಿ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿರುವುದು ಸ್ವಾಗತಾರ್ಹವಾದರೂ,
Last Updated 8 ಜುಲೈ 2025, 6:19 IST
fallback

ಬೀದಿನಾಟಕ, ಜಾನಪದ ಸಂಗೀತ ತಂಡಗಳಿಂದ ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ ಮೂಲಕ ಪ್ರಚಾರ ಮಾಡಲು ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
Last Updated 8 ಜುಲೈ 2025, 6:18 IST
fallback

ರಾಯರೆಡ್ಡಿ ಹೇಳಿಕೆಯಿಂದ ನಿಜ ಬಣ್ಣ ಬಯಲು: ಬಿಜೆಪಿ

ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ‘ನಿಮಗೆ ರಸ್ತೆ, ಶಾಲೆ, ಅಭಿವೃದ್ಧಿ ಕಾರ್ಯಗಳು ಬೇಕೆಂದರೆ, ಗ್ಯಾರಂಟಿಗಳನ್ನು ಬಿಡಬೇಕು
Last Updated 8 ಜುಲೈ 2025, 6:18 IST
ರಾಯರೆಡ್ಡಿ ಹೇಳಿಕೆಯಿಂದ ನಿಜ ಬಣ್ಣ ಬಯಲು: ಬಿಜೆಪಿ
ADVERTISEMENT
ADVERTISEMENT
ADVERTISEMENT