ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಕೊಟ್ಟೂರೇಶ್ವರ ಸ್ವಾಮಿ: ಕೋಟ್ಯಂತರ ಆದಾಯ, ಸೌಕರ್ಯಕ್ಕೆ ಬಡತನ

ಕೊಟ್ಟೂರೇಶ್ವರನ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ
Published : 13 ಅಕ್ಟೋಬರ್ 2025, 4:58 IST
Last Updated : 13 ಅಕ್ಟೋಬರ್ 2025, 4:58 IST
ಫಾಲೋ ಮಾಡಿ
Comments
ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನದ ದ್ವಾರಬಾಗಿಲಿನ ಸಮೀಪದಲ್ಲಿ ಅಡ್ಡಾದಿಡ್ಡಿ ನಿಂತಿರುವ ವಾಹನಗಳು
ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನದ ದ್ವಾರಬಾಗಿಲಿನ ಸಮೀಪದಲ್ಲಿ ಅಡ್ಡಾದಿಡ್ಡಿ ನಿಂತಿರುವ ವಾಹನಗಳು
ಹರಕೆಯ ಗೋವುಗಳಿಗೆ ಗೋಶಾಲೆ ಇಲ್ಲದ ಕಾರಣ ರಸ್ತೆಯಲ್ಲಿ ರಾತ್ರಿ ವೇಳೆ ವಿಶ್ರಮಿಸುತ್ತಿರುವುದು.
ಹರಕೆಯ ಗೋವುಗಳಿಗೆ ಗೋಶಾಲೆ ಇಲ್ಲದ ಕಾರಣ ರಸ್ತೆಯಲ್ಲಿ ರಾತ್ರಿ ವೇಳೆ ವಿಶ್ರಮಿಸುತ್ತಿರುವುದು.
16ನೇ ಶತಮಾನದ ದೇವಸ್ಥಾನ | 2018ರ ನಂತರ ಭಕ್ತರ ಸಂಖ್ಯೆ ಅಧಿಕ | ₹2 ಕೋಟಿಗೂ ಅಧಿಕ ಆದಾಯ
ಕೊಟ್ಟೂರಲ್ಲಿ ಭಕ್ತರಿಗೆ ಆಗುತ್ತಿರುವ ತೊಂದರೆಗಳ ಅರಿವಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು
ಹನುಮಂತಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ
ಧಾರ್ಮಿಕ ಇಲಾಖೆ ಹಾಗೂ ಭಕ್ತರ ನೆರವಿನಿಂದ ಸ್ವಾಮಿಗೆ ಬಂಗಾರದ ಮುಖವಾಡ ಗೋಪುರದ ಕಳಸಕ್ಕೆ ಚಿನ್ನದ ಲೇಪನ ದ್ವಾರ ಬಾಗಿಲಿಗೆ ಬೆಳ್ಳಿ ಕವಚ ಅಳವಡಿಸಲಾಗುವುದು
ಎಂ.ಕೆ.ಶೇಖರಯ್ಯ ದೇವಸ್ಥಾನದ ಧರ್ಮಕರ್ತ
ದೇವಸ್ಥಾನಕ್ಕೆ ಅದೆಷ್ಟೋ ದೂರದಿಂದ ಬಂದಿರುತ್ತೇವೆ ಮಹಿಳೆಯರಿಗೆ ಬಟ್ಟೆ ಬದಲಾಯಿಸುವ ಸ್ಥಳದಂತಹ ಕೆಲವು ಅಗತ್ಯ ಸೌಲಭ್ಯ ಇಲ್ಲಿ ತುರ್ತಾಗಿ ಕಲ್ಪಿಸಬೇಕು
ಎಂ.ಗೀತಾ ದಾವಣಗೆರೆಯ ಭಕ್ತೆ
ಗೋವುಗಳ ಸಂತತಿ ಹಾಗೂ ದೇಶದ ಸನಾತನ ಸಂಸ್ಕೃತಿಯನ್ನು ಉಳಿಸಲು ಮುಜರಾಯಿ ಇಲಾಖೆ ಗೋಶಾಲೆ ತೆರೆಯಲು ಮುಂದಾಗಬೇಕು
ಎ.ಎಚ್.ಎಂ.ಷಡಾಕ್ಷರಯ್ಯ ಸ್ಥಳೀಯ ಹಿರಿಯ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT