‘ಬಿಜೆಪಿಯವರಿಗೆ ಪ್ರಣಾಳಿಕೆ ಬಿಡುಗಡೆ ಮಾಡುವ ನೈತಿಕತೆಯೇ ಇಲ್ಲ. 10 ವರ್ಷ ಆಡಳಿತದಲ್ಲಿ ಏನೂ ಮಾಡಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ, ₹15 ಲಕ್ಷ ಬಡವರಿಗೆ ಬರಲಿಲ್ಲ, ರೈತರ ಆದಾಯ ದ್ವಿಗುಣ ಮಾಡಲಿಲ್ಲ, ಕಪ್ಪು ಹಣವನ್ನೂ ಮರಳಿ ತರಲಿಲ್ಲ. ಹೀಗೆಲ್ಲ ಇರುವಾಗ ಯಾವ ಮುಖ ಇಟ್ಟುಕೊಂಡು ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತೀರಿ? ಇದಕ್ಕೆ ಜನ ಬೆಲೆ ಕೊಡುವುದಿಲ್ಲ’ ಎಂದರು.