ಅತ್ಯಂತ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಇಂತಹ ಕ್ಷುಲ್ಲಕ ಹೇಳಿಕೆ ನೀಡಿರುವುದು ದುರದೃಷ್ಟಕರ. ಇದರಿಂದ ಆಟಗಾರರು ತಂಡವೇ ಎದೆಗುಂದುವ ಸಾಧ್ಯತೆಯಿದೆ
ದೇವಜೀತ್ ಸೈಕಿಯಾ ಬಿಸಿಸಿಐ ಕಾರ್ಯದರ್ಶಿ
ಶಮಾ ಬೆಂಬಲಿಸಿದ ರಾಯ್
‘ರೋಹಿತ್ ಶರ್ಮಾ ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿದೆ ಎಂಬುದು ನಿಜ. ಅವರು ಒಂದು ಶತಕ ಬಾರಿಸಿದ್ದು ಬಿಟ್ಟರೆ ಉಳಿದಂತೆ 234 ಅಥವಾ 5 ರನ್ ಗಳಿಸಿದ್ದಾರೆ. ಅವರು ತಂಡದಲ್ಲಿರಬಾರದು. ಬೇರೆ ಆಟಗಾರರು ಚೆನ್ನಾಗಿ ಆಟವಾಡುತ್ತಿರುವ ಕಾರಣ ಭಾರತ ತಂಡ ಗೆಲ್ಲುತ್ತಿದೆ. ನಾಯಕನಾಗಿ ಅವರು ಕೊಡುಗೆ ಏನೂ ಇಲ್ಲ’ ಎಂದು ಪಶ್ಚಿಮ ಬಂಗಾಳದ ಡಂ–ಡಂ ಲೋಕಸಭಾ ಕ್ಷೇತ್ರದ ತೃಣಮೂಲ ಸಂಸದ ಸೌಗತ ರಾಯ್ ತಿಳಿಸಿದ್ದಾರೆ.