ಮಂಗಳವಾರ, 6 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ

ADVERTISEMENT

ವಿಮಾನ ನಿಲ್ದಾಣ ಪಾರ್ಕಿಂಗ್‌ ನಿಯಮ: ಅಧಿಕಾರಿಗಳೊಂದಿಗೆ ಸಂಸದ ಸುಧಾಕರ್‌ ಸಭೆ

DEVANAHALLI– Airport parking rules: ವಿಮಾನ ನಿಲ್ದಾಣದಲ್ಲಿ ಟಾಕ್ಸಿ ನಿಲುಗಡೆ ಸಂಬಂಧ ಜಾರಿಗೊಳಿಸಿರುವ ಹೊಸ ನಿಯಮವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಂಸದ ಡಾ.ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚಿಸಿದರು.
Last Updated 6 ಜನವರಿ 2026, 20:33 IST
ವಿಮಾನ ನಿಲ್ದಾಣ ಪಾರ್ಕಿಂಗ್‌ ನಿಯಮ: ಅಧಿಕಾರಿಗಳೊಂದಿಗೆ ಸಂಸದ ಸುಧಾಕರ್‌ ಸಭೆ

ಸೂಲಿಬೆಲೆ | ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಸಾಕು ತಂದೆ ಪೊಲೀಸರ ವಶಕ್ಕೆ

Black Magic Case: ಎಂಟು ತಿಂಗಳ ದತ್ತು ಮಗುವನ್ನು ನಿಧಿ ಆಸೆಗಾಗಿ ಬಲಿ ಕೊಡಲು ಮುಂದಾಗಿದ್ದ ಸಾಕು ತಂದೆ ಸೈಯ್ಯದ್ ಇಮ್ರಾನ್‌ನನ್ನು ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಗುವಿನ ಹೆತ್ತ ತಾಯಿ ಕೋಲಾರ ಆರೋಹಳ್ಳಿ ಗ್ರಾಮದ ಮಂಜುಳ ಅವರನ್ನು ವಶಕ್ಕೆ
Last Updated 6 ಜನವರಿ 2026, 5:44 IST
ಸೂಲಿಬೆಲೆ | ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಸಾಕು ತಂದೆ ಪೊಲೀಸರ ವಶಕ್ಕೆ

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ತಪಾಸಣೆ

Transport Department Drive: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಸೋಮವಾರ ಬೆಳಗ್ಗೆಯೇ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‌ಗಳ ತಪಾಸಣೆ ನಡೆಸಿದರು. ಈ ವೇಳೆ ನಿಯಮ ಮೀರಿ ಸಂಚರಿಸಿದ್ದ ಅಂತರರಾಜ್ಯ ಬಸ್‌ಗಳಿಂದ ಒಟ್ಟು ₹16,700 ದಂಡ ವಸೂಲಿ ಮಾಡಲಾಗಿದೆ.
Last Updated 6 ಜನವರಿ 2026, 5:42 IST
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ತಪಾಸಣೆ

ಆನೇಕಲ್ | ಕನ್ನಡ ಮಾತಾಡದಂತೆ ತಾಕೀತು ಮಾಡಿದ್ದ ವಿಡಿಯೊ ಬಹಿರಂಗ: ಪ್ರತಿಭಟನೆ

AMC College Controversy: ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಎಎಂಸಿ ಕಾಲೇಜು ವಿದ್ಯಾರ್ಥಿ ನಿಲಯದ ವಾರ್ಡನ್‌ ‘ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಬಾರದು’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 5:42 IST
ಆನೇಕಲ್ | ಕನ್ನಡ ಮಾತಾಡದಂತೆ ತಾಕೀತು ಮಾಡಿದ್ದ ವಿಡಿಯೊ ಬಹಿರಂಗ: ಪ್ರತಿಭಟನೆ

ಆನೇಕಲ್ | ಅಂತರರಾಷ್ಟ್ರೀಯ ಕ್ರೀಡಾಂಗಣದವರೆಗೆ ಮೆಟ್ರೋ ವಿಸ್ತರಣೆ ಅಗತ್ಯ: ಶಿವಣ್ಣ

Namma Metro Extension: ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗ್ಲದೊಡ್ಡಿ ಗ್ರಾಮದಲ್ಲಿ ತಾಂಡ್ಯ ಅಭಿವೃದ್ಧಿ ನಿಗಮದ ₹25 ಲಕ್ಷ ವೆಚ್ಚದ ಸಿಮೆಂಟ್‌ ರಸ್ತೆ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು.
Last Updated 6 ಜನವರಿ 2026, 5:38 IST
ಆನೇಕಲ್ | ಅಂತರರಾಷ್ಟ್ರೀಯ ಕ್ರೀಡಾಂಗಣದವರೆಗೆ ಮೆಟ್ರೋ ವಿಸ್ತರಣೆ ಅಗತ್ಯ: ಶಿವಣ್ಣ

ನಂದಗುಡಿ | ರಾಜ್ಯೋತ್ಸವ ಪರಿಕಲ್ಪನೆ ಬದಲಾಗಬೇಕು: ಚಂದ್ರಶೇಖರ್ ನಂಗಲಿ

Chandrashekhar Nangali: ಕನ್ನಡ ಭಾಷೆ ಎಂದು ಅನ್ನದ ಭಾಷೆಯಾಗಿ ರೂಪುಗೊಳ್ಳುತ್ತದೆಯೋ ಅಂದು ಕನ್ನಡದ ಹಿರಿಮೆ, ಗರಿಮೆ ಇಮ್ಮಡಿಗೊಳ್ಳುತ್ತದೆ ಎಂದು ವಿಮರ್ಶಕ, ಸಾಹಿತಿ ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು ‘ಬ್ರಿಟಿಷರು ನಮ್ಮನ್ನು ಆಳಿ ಹೋದ ನಂತರವೂ ಪರಭಾಷೆಯಾದ ಇಂಗ್ಲೀಷ್ ಇಂದಿಗೂ
Last Updated 6 ಜನವರಿ 2026, 5:37 IST
ನಂದಗುಡಿ | ರಾಜ್ಯೋತ್ಸವ ಪರಿಕಲ್ಪನೆ ಬದಲಾಗಬೇಕು: ಚಂದ್ರಶೇಖರ್ ನಂಗಲಿ

ಆನೇಕಲ್: ಹೆನ್ನಾಗರದಲ್ಲಿ ರಾಜ್ಯೋತ್ಸವ ಓಟ

Karnataka Rakshana Vedike: ಕರ್ನಾಟಕ ರಕ್ಷಣಾ ವೇದಿಕೆಯಿಂದ ತಾಲೂಕಿನ ಹೆನ್ನಾಗರದಲ್ಲಿ ರಾಜ್ಯೋತ್ಸವ ಪ್ರಯುಕ್ತ 5 ಕಿ.ಮೀ ಮ್ಯಾರಥಾನ್ ನಡೆಯಿತು. ಕನ್ನಡ ನಾಡು ನುಡಿ ಉಳಿಸುವ ಜಾಗೃತಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅನ್ಯ ಭಾಷೆಗಳ ಪ್ರಭಾವದಿಂದಾಗಿ ಇತ್ತೀಚಿನ
Last Updated 6 ಜನವರಿ 2026, 5:36 IST
ಆನೇಕಲ್: ಹೆನ್ನಾಗರದಲ್ಲಿ ರಾಜ್ಯೋತ್ಸವ ಓಟ
ADVERTISEMENT

ಶಿವಗಂಗೆ ದನಗಳ ಜಾತ್ರೆ ಕಣ್ಮರೆ! ಜಾತ್ರೆಗೆ ಬಾರದ ರಾಸುಗಳು.. ಗ್ರಾಮಸ್ಥರ ಬೇಸರ

Shivagange Cattle Fair ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಸರಾಗಿದ್ದ ನೆಲಮಂಗಲ ತಾಲ್ಲೂಕಿನ "ಶಿವಗಂಗೆ ಗಂಗಾಧರೇಶ್ವರ ದನಗಳ ಜಾತ್ರೆ"ಯಲ್ಲಿ ಈ ವರ್ಷ ಒಂದೇ ಒಂದು ದನ ಇಲ್ಲದೆ ದನಗಳ ಜಾತ್ರೆ ಕಣ್ಮರೆಯಾಗಿದೆ. ...
Last Updated 5 ಜನವರಿ 2026, 23:30 IST
ಶಿವಗಂಗೆ ದನಗಳ ಜಾತ್ರೆ ಕಣ್ಮರೆ! ಜಾತ್ರೆಗೆ ಬಾರದ ರಾಸುಗಳು.. ಗ್ರಾಮಸ್ಥರ ಬೇಸರ

ಹೊಸಕೋಟೆ: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ

ಹೊಸಕೋಟೆ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಶಾಸಕ ಶರತ್‌ ಬಚ್ಚೇಗೌಡ ಈಚೆಗೆ ಚಾಲನೆ ನೀಡಿದರು.
Last Updated 5 ಜನವರಿ 2026, 6:56 IST
ಹೊಸಕೋಟೆ: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ

ದೊಡ್ಡಬಳ್ಳಾಪುರ | ಹೆಲ್ಮೆಟ್‌ ಕಡ್ಡಾಯ: ಮೂರೇ ದಿನದಲ್ಲಿ 122 ಪ್ರಕರಣ

ದೊಡ್ಡಬಳ್ಳಾಪುರದಲ್ಲಿ ಬಿರುಸುಗೊಂಡ ಹೆಲ್ಮೆಟ್‌ ಮಾರಾಟ
Last Updated 5 ಜನವರಿ 2026, 6:55 IST
ದೊಡ್ಡಬಳ್ಳಾಪುರ | ಹೆಲ್ಮೆಟ್‌ ಕಡ್ಡಾಯ: ಮೂರೇ ದಿನದಲ್ಲಿ 122 ಪ್ರಕರಣ
ADVERTISEMENT
ADVERTISEMENT
ADVERTISEMENT