ಮಂಗಳವಾರ, 4 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೊಡ್ಡಬಳ್ಳಾಪುರ: ಸಂಗೀತ ಜ್ಞಾನ ದೂರ; ವೀಣೆಗೆ ಜೀವ

ಪೆನ್ನ ಓಬಳಯ್ಯ ನಾದ ಸಾಂಗತ್ಯ ಅಂತ್ಯ
Last Updated 4 ನವೆಂಬರ್ 2025, 2:28 IST
ದೊಡ್ಡಬಳ್ಳಾಪುರ: ಸಂಗೀತ ಜ್ಞಾನ ದೂರ; ವೀಣೆಗೆ ಜೀವ

ಉದ್ಯೋಗಕ್ಕೆ ಬಂದವರಿಗೆ ಕಿರುಕುಳ ನೀಡಬೇಡಿ: ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆ

Weaver Union: ದೊಡ್ಡಬಳ್ಳಾಪುರದಲ್ಲಿ ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆಯಲ್ಲಿ ಡಿವೈಎಸ್‌ಪಿ ರವಿ ಅವರು ಹೊರ ರಾಜ್ಯದವರು ಉದ್ಯೋಗಕ್ಕೆ ಬಂದರೆ ಕಿರುಕುಳ ನೀಡಬಾರದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
Last Updated 4 ನವೆಂಬರ್ 2025, 2:25 IST
ಉದ್ಯೋಗಕ್ಕೆ ಬಂದವರಿಗೆ ಕಿರುಕುಳ ನೀಡಬೇಡಿ: ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆ

ಚಂದಾಪುರ ರಸ್ತೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಮನವಿ

Chandapura Road: ಆನೇಕಲ್ ತಾಲ್ಲೂಕಿನ ಚಂದಾಪುರ ಮುಖ್ಯರಸ್ತೆಯ ಧೂಳಿನಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅವರು ನೀರು ಹಾಕಿಸುವ ಕ್ರಮಕ್ಕೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ.
Last Updated 4 ನವೆಂಬರ್ 2025, 2:23 IST
ಚಂದಾಪುರ ರಸ್ತೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಮನವಿ

ಬಿಜೆಪಿ ಮತಗಳ್ಳತನ: ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ 

ವಿಜಯಪುರದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಕೆ.ಎಚ್‌. ಮುನಿಯಪ್ಪ
Last Updated 4 ನವೆಂಬರ್ 2025, 2:21 IST
ಬಿಜೆಪಿ ಮತಗಳ್ಳತನ: ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವ ಕೆ.ಎಚ್‌. ಮುನಿಯಪ್ಪ ಚಾಲನೆ 

ದೇವನಹಳ್ಳಿ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Post Matric Scholarship: ದೇವನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಸ್ತುತ ಸಾಲಿನಲ್ಲಿ ಪಿಯುಸಿ ಹೊರತುಪಡಿಸಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
Last Updated 4 ನವೆಂಬರ್ 2025, 2:19 IST

ದೇವನಹಳ್ಳಿ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವೀಣೆಗೆ ಜೀವ ತುಂಬಿದ್ದ ಪೆನ್ನ ಓಬಳಯ್ಯ ಇನ್ನಿಲ್ಲ

ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬಂದಾಗಲೇ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಹಿರಿಯ ಜೀವ
Last Updated 3 ನವೆಂಬರ್ 2025, 19:22 IST
ವೀಣೆಗೆ ಜೀವ ತುಂಬಿದ್ದ ಪೆನ್ನ ಓಬಳಯ್ಯ ಇನ್ನಿಲ್ಲ

ವೀಣೆ ತಯಾರಕ, 2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ ನಿಧನ

Veena Maker: ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ 105 ವರ್ಷದ ವೀಣೆ ತಯಾರಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ ಅವರು ಭಾನುವಾರ ರಾತ್ರಿ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 3 ನವೆಂಬರ್ 2025, 4:32 IST
ವೀಣೆ ತಯಾರಕ, 2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ ನಿಧನ
ADVERTISEMENT

ಕಂಬಳೀಪುರ ಶಾಲೆಗೆ ಡೆಸ್ಕ್ ವಿತರಣೆ 

ಹೊಸಕೋಟೆ ತಾಲ್ಲೂಕಿನ   ಸೂಲಿಬೆಲೆ ಹೋಬಳಿಯ ಕಂಬಳೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇದೆ ಸಂದರ್ಭದಲ್ಲಿ ಕಂಬಳೀಪುರ ಗ್ರಾಮಪಂಚಾಯತಿ ವತಿಯಿಂದ ಕಂಬಳೀಪುರ...
Last Updated 3 ನವೆಂಬರ್ 2025, 3:01 IST
fallback

ಅವಿಮುಕ್ತೇಶ್ವರ ರಥ ನಿರ್ಮಾಣಕ್ಕೆ ಸಿದ್ಧತೆ

₹75 ಲಕ್ಷ ವೆಚ್ಚ । 50 ಅಡಿ ಎತ್ತರ ತೇರು ನಿರ್ಮಾಣ ಕಾರ್ಯ ಆರಂಭ
Last Updated 3 ನವೆಂಬರ್ 2025, 3:01 IST
ಅವಿಮುಕ್ತೇಶ್ವರ ರಥ ನಿರ್ಮಾಣಕ್ಕೆ ಸಿದ್ಧತೆ

ದೇವನಹಳ್ಳಿಯಲ್ಲೂ ನಡೆಯಲಿ ‘ಕಸ ಸುರಿಯುವ ಹಬ್ಬ’: ವಿವಿಧ ಸಂಘಟನೆಗಳ ಆಗ್ರಹ

ಎಲ್ಲೆಂದರಲ್ಲಿ ಕಸ । ಅವೈಜ್ಞಾನಿಕ ಕಸ ವಿಲೇವಾರಿ। ರಸ್ತೆ ಬದಿ ಬೆಟ್ಟದಂತೆ ಬೆಳೆಯತ್ತಿದೆ ಕಸದ ರಾಶಿ
Last Updated 3 ನವೆಂಬರ್ 2025, 3:00 IST
ದೇವನಹಳ್ಳಿಯಲ್ಲೂ ನಡೆಯಲಿ ‘ಕಸ ಸುರಿಯುವ ಹಬ್ಬ’: ವಿವಿಧ ಸಂಘಟನೆಗಳ ಆಗ್ರಹ
ADVERTISEMENT
ADVERTISEMENT
ADVERTISEMENT