ಭಾನುವಾರ, 13 ಜುಲೈ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಭೂಸ್ವಾಧೀನಕ್ಕೆ ಮುಂದಾದರೆ ಸರ್ಕಾರ ಪತನ: ರೈತರ ಎಚ್ಚರಿಕೆ

Farmers protest: ಚನ್ನರಾಯಪಟ್ಟಣ ರೈತರು ಭೂಸ್ವಾಧೀನ ವಿರೋಧಿಸಿ, "ಭೂಸ್ವಾಧೀನಕ್ಕೆ ಮುಂದಾದರೆ ಸರ್ಕಾರ ಪತನ ಆಗಬಹುದು" ಎಂದು ಎಚ್ಚರಿಕೆ ನೀಡಿದರು.
Last Updated 12 ಜುಲೈ 2025, 19:04 IST
ಭೂಸ್ವಾಧೀನಕ್ಕೆ ಮುಂದಾದರೆ ಸರ್ಕಾರ ಪತನ: ರೈತರ ಎಚ್ಚರಿಕೆ

ಬನ್ನೇರುಘಟ್ಟ: ಮೂರು ಹುಲಿಮರಿ ಸಾವು

Bannerghatta Zoo Incident: byline no author page goes here ಆನೇಕಲ್: ಐದು ದಿನಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜನಿಸಿದ್ದ ಮೂರು ಹುಲಿ ಮರಿಗಳು ತಾಯಿ ಹುಲಿ ಹಾಲುಣಿಸದ ಕಾರಣ ಹಸಿವು ಮತ್ತು ಗಾಯಗಳಿಂದ ಮೃತಪಟ್ಟಿವೆ.
Last Updated 12 ಜುಲೈ 2025, 18:11 IST
ಬನ್ನೇರುಘಟ್ಟ: ಮೂರು ಹುಲಿಮರಿ ಸಾವು

ದೇವನಹಳ್ಳಿ | ರೈತರ ಪ್ರತಿಭಟನೆ: 449 ಎಕರೆ ನೀಡಲು ಸಿದ್ಧ; ಸಿಎಂಗೆ ಮನವಿ

ದೇವನಹಳ್ಳಿ–ಚನ್ನರಾಯಪಟ್ಟಣ ರೈತ ಹೋರಾಟ ಸಮಿತಿ ಪ್ರತಿಪಾದನೆ
Last Updated 12 ಜುಲೈ 2025, 16:02 IST
ದೇವನಹಳ್ಳಿ | ರೈತರ ಪ್ರತಿಭಟನೆ: 449 ಎಕರೆ ನೀಡಲು ಸಿದ್ಧ; ಸಿಎಂಗೆ ಮನವಿ

ದೊಡ್ಡಬಳ್ಳಾಪುರ: ಶಾಲೆಯಲ್ಲಿ ‘ಎದೆಯ ಹಣತೆ’ ಸಂವಾದ

Kannada Book Discussion: ದೊಡ್ಡಬಳ್ಳಾಪುರದ ಸರಸ್ವತಿ ಶಾಲೆಯಲ್ಲಿ ಕನ್ನಡ ಬಳಗದ ಉದ್ಘಾಟನೆ ಮತ್ತು ಬಾನುಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿಗೆ ಸಂಬಂಧಿಸಿದ ಸಂವಾದ ನಡೆಯಿತು. ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.
Last Updated 12 ಜುಲೈ 2025, 2:03 IST
ದೊಡ್ಡಬಳ್ಳಾಪುರ: ಶಾಲೆಯಲ್ಲಿ ‘ಎದೆಯ ಹಣತೆ’ ಸಂವಾದ

ಮೇಡಹಳ್ಳಿ: ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡುಗೆ ಮಾಡಿ, ರಸ್ತೆ ತಡೆದು ರೈತರ ಆಕ್ರೋಶ
Last Updated 12 ಜುಲೈ 2025, 1:59 IST
ಮೇಡಹಳ್ಳಿ: ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯ

ಪರಿಹಾರ ಮೊತ್ತ, ಖಾತೆ ನೆಪದಲ್ಲಿ ವಂಚನೆ: ಬಂಧನ

ಅಧಿಕಾರಿ ಸೋಗಿನಲ್ಲಿ ಮಾಜಿ ಶಾಸಕ ಲಿಂಗಪ್ಪ ಸೇರಿ ಹಲವರಿಗೆ ವಂಚಿಸಿದ್ದ ಆರೋಪಿ
Last Updated 12 ಜುಲೈ 2025, 1:51 IST
ಪರಿಹಾರ ಮೊತ್ತ, ಖಾತೆ ನೆಪದಲ್ಲಿ ವಂಚನೆ: ಬಂಧನ

ಹೊಸಕೋಟೆ: ಇ–ಖಾತೆ ಹೊಸಕೋಟೆ ಜಿಲ್ಲೆಗೆ ಪ್ರಥಮ

Digital Land Records: ಹೊಸಕೋಟೆ ತಾಲ್ಲೂಕಿನಲ್ಲಿ ಶೇ 68.57ರಷ್ಟು ಇ–ಖಾತೆ ವಿತರಣೆ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
Last Updated 12 ಜುಲೈ 2025, 1:47 IST
ಹೊಸಕೋಟೆ: ಇ–ಖಾತೆ ಹೊಸಕೋಟೆ ಜಿಲ್ಲೆಗೆ ಪ್ರಥಮ
ADVERTISEMENT

ದೇವನಹಳ್ಳಿ: ವ್ಯವಹಾರ ಜ್ಞಾನ ವೃದ್ಧಿಗೆ ಮೆಟ್ರಿಕ್ ಮೇಳ 

Student Entrepreneurship: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ವ್ಯವಹಾರ ಜ್ಞಾನ ವೃದ್ಧಿಸಲು ಶುಕ್ರವಾರ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು.
Last Updated 12 ಜುಲೈ 2025, 1:45 IST
ದೇವನಹಳ್ಳಿ: ವ್ಯವಹಾರ ಜ್ಞಾನ ವೃದ್ಧಿಗೆ ಮೆಟ್ರಿಕ್ ಮೇಳ 

ಗಿಗ್ ಕಾರ್ಮಿಕರಿಗಾಗಿ ವಿಮಾ ಯೋಜನೆ ಜಾರಿ

ಕಾರ್ಮಿಕ ಸಚಿವ ಸಂತೋಷ್ ಎಸ್‌.ಲಾಡ್ ಅಭಿಮತ
Last Updated 11 ಜುಲೈ 2025, 18:51 IST
ಗಿಗ್ ಕಾರ್ಮಿಕರಿಗಾಗಿ ವಿಮಾ ಯೋಜನೆ ಜಾರಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಭ್ರಷ್ಟ ಅಧಿಕಾರಿಗಳ ಅಮಾನತಿಗೆ ಒತ್ತಾಯ * ನೀಲಿಮಯವಾದ ಆನೇಕಲ್‌ನ ಪ್ರಮುಖ ವೃತ್ತಗಳು * ಮೊಳಗಿದ ಜೈಭೀಮ್‌ ಘೋಷಣೆ
Last Updated 11 ಜುಲೈ 2025, 18:48 IST
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT