ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಕೋಲಾರ

ADVERTISEMENT

ಕೋಲಾರ: ಸಮೀಕ್ಷೆಗೆ ತೆರಳಿ ನಾಪತ್ತೆ ಆಗಿದ್ದ ಶಿಕ್ಷಕಿ ಮೃತದೇಹ ಕೆರೆಯಲ್ಲಿ ಪತ್ತೆ

Teacher Death: ಕೋಲಾರ ಜಿಲ್ಲೆಯ ಬೇತಮಂಗಲದ ಅಯ್ಯಪ್ಪಲ್ಲಿ ಕೆರೆಯಲ್ಲಿ ನಾಪತ್ತೆಯಾಗಿದ್ದ ಶಿಕ್ಷಕಿ ಅಖ್ತರ್ ಬೇಗಂ ಅವರ ಮೃತದೇಹ ಪತ್ತೆಯಾಗಿದೆ. ಸಮೀಕ್ಷಾ ಕಾರ್ಯದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Last Updated 15 ಅಕ್ಟೋಬರ್ 2025, 12:48 IST
ಕೋಲಾರ: ಸಮೀಕ್ಷೆಗೆ ತೆರಳಿ ನಾಪತ್ತೆ ಆಗಿದ್ದ ಶಿಕ್ಷಕಿ ಮೃತದೇಹ ಕೆರೆಯಲ್ಲಿ ಪತ್ತೆ

ಮುಳಬಾಗಿಲು | ಪರಿಶಿಷ್ಟರ ಹಣ ದುರುಪಯೋಗ ಆರೋಪ: ದಸಂಸ ಅನಿರ್ದಿಷ್ಟಾವಧಿ ಪ್ರತಿಭಟನೆ

ಮುಳಬಾಗಿಲು ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾದ ಸೌಲಭ್ಯಗಳನ್ನು ವಂಚಿಸಿದ ವಿಚಾರವಾಗಿ, ದಲಿತ ಸಂಘರ್ಷ ಸಮಿತಿ ಮತ್ತು ರೈತ ಮಿತ್ರ ಸಂಘಟನೆ ಪ್ರತಿಭಟನೆ ನಡೆಸಿವೆ.
Last Updated 15 ಅಕ್ಟೋಬರ್ 2025, 7:17 IST
ಮುಳಬಾಗಿಲು | ಪರಿಶಿಷ್ಟರ ಹಣ ದುರುಪಯೋಗ ಆರೋಪ: ದಸಂಸ ಅನಿರ್ದಿಷ್ಟಾವಧಿ ಪ್ರತಿಭಟನೆ

ಕೋಲಾರ | ಸುಲಿಗೆ ಆರೋಪ: ಮಕ್ಕಳ ಸಹಾಯವಾಣಿ ಅಧಿಕಾರಿ ವಜಾ

ಕೆಜಿಎಫ್‌ನ 17 ವರ್ಷದ ಬಾಲಕಿಯನ್ನು ಪೋಕ್ಸೋ ಕಾಯ್ದೆಯಡಿ ಬೆದರಿಸಿ ಸುಲಿಗೆ ಮಾಡಿದ್ದ ಆರೋಪದಲ್ಲಿ ಬಂಧಿತರಾದ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಕಲ್ಯಾಣ್‌ ಕುಮಾರ್‌ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
Last Updated 15 ಅಕ್ಟೋಬರ್ 2025, 7:15 IST
ಕೋಲಾರ | ಸುಲಿಗೆ ಆರೋಪ: ಮಕ್ಕಳ ಸಹಾಯವಾಣಿ ಅಧಿಕಾರಿ ವಜಾ

CJI ಮೇಲೆ ಶೂ ಎಸೆತ ಖಂಡಿಸಿ ಅ.17ಕ್ಕೆ ಕೋಲಾರ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್‌

ಮನುಸ್ಮೃತಿ ಶಾಸನ ಮರುಸ್ಥಾಪಿಸಲು ಹುನ್ನಾರ: ಆರೋಪ–ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಖಂಡಿಸಿ ಬಂದ್‌ಗೆ ಕರೆ
Last Updated 15 ಅಕ್ಟೋಬರ್ 2025, 7:10 IST
CJI ಮೇಲೆ ಶೂ ಎಸೆತ ಖಂಡಿಸಿ ಅ.17ಕ್ಕೆ ಕೋಲಾರ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್‌

ಕೋಲಾರ: ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಚಾಲನೆ

ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಡೂಂ ಲೈಟ್ ವೃತ್ತದಲ್ಲಿ ಮಂಗಳವಾರ ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 15 ಅಕ್ಟೋಬರ್ 2025, 7:06 IST
ಕೋಲಾರ: ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಚಾಲನೆ

ಕೆಜಿಎಫ್‌: ಮಾರಿಕುಪ್ಪಂ ಗ್ರಾ.ಪಂ ಮಾಜಿ ಅಧ್ಯಕ್ಷನ ಜಾತಿ ಪ್ರಮಾಣ ಪತ್ರ ರದ್ದು

ಕೆಜಿಎಫ್‌ನ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಅವರ ಜಾತಿ ಪ್ರಮಾಣಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿ ಆದೇಶ ಹೊರಡಿಸಿದೆ.
Last Updated 15 ಅಕ್ಟೋಬರ್ 2025, 7:05 IST
ಕೆಜಿಎಫ್‌: ಮಾರಿಕುಪ್ಪಂ ಗ್ರಾ.ಪಂ ಮಾಜಿ ಅಧ್ಯಕ್ಷನ ಜಾತಿ ಪ್ರಮಾಣ ಪತ್ರ ರದ್ದು

ಕೋಲಾರ | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ: ದೂರು

Missing Case: ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮಕ್ಕೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಅಕ್ತರ್ ಬೇಗಂ (50) ನಾಪತ್ತೆಯಾಗಿದ್ದು, ಕುಟುಂಬಸ್ಥರು ಮತ್ತು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 19:54 IST
ಕೋಲಾರ | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ: ದೂರು
ADVERTISEMENT

ಬೇತಮಂಗಲ ಜಲಾಶಯ ಗೇಟ್‌ನಲ್ಲಿ ಬಿರುಕು

ಮಂಡಳಿ ಕರ್ತವ್ಯ ಲೋಪದಿಂದ ಗೇಟ್‌ ಕುಸಿಯುವ ಭೀತಿ
Last Updated 14 ಅಕ್ಟೋಬರ್ 2025, 3:23 IST
ಬೇತಮಂಗಲ ಜಲಾಶಯ ಗೇಟ್‌ನಲ್ಲಿ ಬಿರುಕು

ಮೈತ್ರಿ ಕಾರ್ಯಕರ್ತರ ವಿಜಯೋತ್ಸವ

: ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಚುನಾವಣೆಗೆ ಬಲಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದರಿಂದ ಗೆಲುವು ಸಾಧಿಸಿದ್ದೇವೆ
Last Updated 14 ಅಕ್ಟೋಬರ್ 2025, 3:22 IST
ಮೈತ್ರಿ ಕಾರ್ಯಕರ್ತರ ವಿಜಯೋತ್ಸವ

ಹೆಣ್ಮಕ್ಕಳ ಯಶಸ್ಸಿಗೆ ಶಿಕ್ಷಣವೊಂದೇ ದಾರಿ

ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶರ ಕಿವಿಮಾತು
Last Updated 14 ಅಕ್ಟೋಬರ್ 2025, 3:21 IST
ಹೆಣ್ಮಕ್ಕಳ ಯಶಸ್ಸಿಗೆ ಶಿಕ್ಷಣವೊಂದೇ ದಾರಿ
ADVERTISEMENT
ADVERTISEMENT
ADVERTISEMENT