ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಕೋಲಾರ

ADVERTISEMENT

ಬೇತಮಂಗಲ | ಹೆಲ್ಮೆಟ್ ಕಡ್ಡಾಯ: ಮುಲಾಜಿಲ್ಲದೆ ದಂಡ ವಸೂಲಿ

ಹೆಲ್ಮೆಟ್ ಹಾಕದೆ ರಸ್ತೆಗಿಳಿದ ದ್ವಿಚಕ್ರ ವಾಹನ ಸವಾರರಿಗೆ ಬೇತಮಂಗಲ ಪೊಲೀಸರು ಚುಮುಚುಮು ಚಳಿಯಲ್ಲಿ ದಂಡದ ಬಿಸಿ ಮುಟ್ಟಿಸಿದರು.
Last Updated 15 ಡಿಸೆಂಬರ್ 2025, 7:51 IST
ಬೇತಮಂಗಲ | ಹೆಲ್ಮೆಟ್ ಕಡ್ಡಾಯ: ಮುಲಾಜಿಲ್ಲದೆ ದಂಡ ವಸೂಲಿ

ಶ್ರೀನಿವಾಸಪುರ | ಕಳ್ಳತನ ದೂರು; ಎಎಸ್‌ಪಿ ಪರಿಶೀಲನೆ

ತಾಲ್ಲೂಕಿನ ಹೆಬ್ಬಟ ಗ್ರಾಮ ತಾಜ್‍ ಪಾಷಾ ಎಂಬುವರ ಮನೆಯಲ್ಲಿ ಈಚೆಗೆ ಕಳ್ಳತನವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ್ ಪರಿಶೀಲನೆ ನಡೆಸಿದರು.
Last Updated 15 ಡಿಸೆಂಬರ್ 2025, 7:49 IST
ಶ್ರೀನಿವಾಸಪುರ | ಕಳ್ಳತನ ದೂರು; ಎಎಸ್‌ಪಿ ಪರಿಶೀಲನೆ

ಕೋಲಾರ | 32 ಮಕ್ಕಳಿಂದ 64 ಕವಿತೆಗಳ ‘ಬಿತ್ತನೆ’!

ಶಾಲಾ ಮಕ್ಕಳೇ ರಚಿಸಿರುವ ಕವನ ಸಂಕಲನಗಳ ಕೃತಿ; ಹೊಸ ಪ್ರಯೋಗಕ್ಕೆ ಸಾಹಿತ್ಯಾಸಕ್ತರ ಮೆಚ್ಚುಗೆ
Last Updated 15 ಡಿಸೆಂಬರ್ 2025, 7:42 IST
ಕೋಲಾರ | 32 ಮಕ್ಕಳಿಂದ 64 ಕವಿತೆಗಳ ‘ಬಿತ್ತನೆ’!

ಕೋಲಾರ | 'ನಿಷ್ಕ್ರಿಯ ಖಾತೆಗಳಲ್ಲಿ ₹ 71.21 ಕೋಟಿ!'

ಜಿಲ್ಲೆಯಲ್ಲಿ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿ
Last Updated 15 ಡಿಸೆಂಬರ್ 2025, 7:41 IST
ಕೋಲಾರ | 'ನಿಷ್ಕ್ರಿಯ ಖಾತೆಗಳಲ್ಲಿ ₹ 71.21 ಕೋಟಿ!'

ಬಂಗಾರಪೇಟೆ | ಜೆಜೆಎಂಗೆ ಕಳಪೆ ಸಾಮಗ್ರಿ: ಜನರ ಆಕ್ರೋಶ

ಜೆಜೆಎಂ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಮಧ್ಯೆ ತೆಗೆದಿರುವ ಗುಂಡಿಗಳಿಂದ ರಸ್ತೆ ರಚನೆಗೆ ಹಾನಿಯಾಗಿದೆ. ನಾಗರಾಜ್, ಸಕ್ಕನಹಳ್ಳಿ
Last Updated 15 ಡಿಸೆಂಬರ್ 2025, 7:39 IST
ಬಂಗಾರಪೇಟೆ | ಜೆಜೆಎಂಗೆ ಕಳಪೆ ಸಾಮಗ್ರಿ: ಜನರ ಆಕ್ರೋಶ

ಕೋಲಾರ: ನಂದಿನಿ ಉತ್ಪನ್ನ ತಯಾರು, ₹ 200 ಕೋಟಿ ಘಟಕ

ಫೆಬ್ರುವರಿಯೊಳಗೆ ಎಂವಿಕೆ ಗೋಲ್ಡನ್‌ ಡೇರಿ, ಸೌರ ಘಟಕ ಉದ್ಘಾಟನೆ: ಅಧ್ಯಕ್ಷ
Last Updated 14 ಡಿಸೆಂಬರ್ 2025, 6:55 IST
ಕೋಲಾರ: ನಂದಿನಿ ಉತ್ಪನ್ನ ತಯಾರು, ₹ 200 ಕೋಟಿ ಘಟಕ

ಬಂಗಾರಪೇಟೆ: ಬಿಸಾನತ್ತದಿಂದ ಆಂಧ್ರ ಗಡಿವರೆಗೂ ರಸ್ತೆ

ಬಂಗಾರಪೇಟೆ ಬಿಸಾನತ್ತ ರೈಲ್ವೆ ನಿಲ್ದಾಣದಿಂದ ಆಂಧ್ರ ಗಡಿವರೆಗೆ ರಸ್ತೆ ನಿರ್ಮಾಣ ನಡೆಯುತ್ತಿದ್ದು, ಅಭಿವೃದ್ಧಿಗೆ ವಿರೋಧಿಸಿರುವವರ ವಿರುದ್ಧ ಜೆಡಿಎಸ್ ಮುಖಂಡ ಜಿ.ವಿ ಶ್ರೀನಿವಾಸಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 14 ಡಿಸೆಂಬರ್ 2025, 6:55 IST
ಬಂಗಾರಪೇಟೆ: ಬಿಸಾನತ್ತದಿಂದ ಆಂಧ್ರ ಗಡಿವರೆಗೂ ರಸ್ತೆ
ADVERTISEMENT

ಉಳಿದ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿ: ಮುಖ್ಯಮಂತ್ರಿಗೆ ಶಾಸಕ ನಂಜೇಗೌಡ

ಕೋಲಾರದ ಮಾಲೂರು ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ ಅವರು ರಾಜ್ಯದ ಉಳಿದ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡುವಂತೆ ಮುಖ್ಯಮಂತ್ರಿಗೆ ಆಗ್ರಹ. 2028ರ ಗೆಲುವು ಗುರಿಯಾಗಿ ಕಾಂಗ್ರೆಸ್‌ ಪಕ್ಷದ ಬಲವರ್ಧನೆ ಕುರಿತು ಅಭಿಪ್ರಾಯ.
Last Updated 14 ಡಿಸೆಂಬರ್ 2025, 6:55 IST
ಉಳಿದ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿ: ಮುಖ್ಯಮಂತ್ರಿಗೆ ಶಾಸಕ ನಂಜೇಗೌಡ

ಕೋಲಾರ: ಬಸ್, ಕಾರು ನಡುವೆ ಸರಣಿ ಅಪಘಾತ

Multiple Vehicle Collision: ಕೊಂಡರಾಜನಹಳ್ಳಿ ಗೇಟ್ ಬಳಿ ಶನಿವಾರ ಬೆಳಿಗ್ಗೆ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾರುಗಳೂ ಪರಸ್ಪರ ಡಿಕ್ಕಿಯಾಗಿದ್ದು, ವಾಹನಗಳಿಗೆ ಹಾನಿಯಾಗಿದರೂ ಪ್ರಾಣಾಪಾಯ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 6:55 IST
ಕೋಲಾರ: ಬಸ್, ಕಾರು ನಡುವೆ ಸರಣಿ ಅಪಘಾತ

ರೈತರ ದಿಕ್ಕು ತಪ್ಪಿಸುತ್ತಿರುವ ಅರಣ್ಯ ಇಲಾಖೆ: ಆರೋಪ

Farmers vs Forest Dept: ರೈತರಿಂದ ವಶಪಡಿಸಿಕೊಂಡ ಜಮೀನುಗಳಲ್ಲಿ ಜಂಟಿ ಸರ್ವೆ ನಡೆಸದೇ ಗಿಡ ನೆಡುವ ಮೂಲಕ ಅರಣ್ಯ ಇಲಾಖೆ ರೈತರಿಗೆ ತೊಂದರೆ ನೀಡುತ್ತಿದೆ ಎಂದು ಹರಟಿ ಪ್ರಕಾಶ್ ಅವರು ಕೋಲಾರದಲ್ಲಿ ಆರೋಪಿಸಿದರು. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
Last Updated 14 ಡಿಸೆಂಬರ್ 2025, 6:55 IST
ರೈತರ ದಿಕ್ಕು ತಪ್ಪಿಸುತ್ತಿರುವ ಅರಣ್ಯ ಇಲಾಖೆ: ಆರೋಪ
ADVERTISEMENT
ADVERTISEMENT
ADVERTISEMENT