ಶನಿವಾರ, 1 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಜಮ್ಮು–ಕಾಶ್ಮೀರ ವಿಚಾರ: ನೆಹರೂ– ಸರ್ದಾರ್ ಪಟೇಲರ ಪತ್ರ ಓದಿರಿ; ಖರ್ಗೆ

Political Response: ಜಮ್ಮು–ಕಾಶ್ಮೀರ ಸೇರ್ಪಡೆ ಕುರಿತು ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿ, ನೆಹರೂ ಮತ್ತು ಸರ್ದಾರ್ ಪಟೇಲ್ ನಡುವಿನ ಪತ್ರ ವ್ಯವಹಾರಗಳನ್ನು ಓದಿ ತಿಳಿಯಿರಿ ಎಂದು ಸಲಹೆ ನೀಡಿದ್ದಾರೆ. ಮೋದಿ ಮಾತು ಸುಳ್ಳು ಎಂದರು.
Last Updated 1 ನವೆಂಬರ್ 2025, 16:29 IST
ಜಮ್ಮು–ಕಾಶ್ಮೀರ ವಿಚಾರ: ನೆಹರೂ– ಸರ್ದಾರ್ ಪಟೇಲರ ಪತ್ರ ಓದಿರಿ; ಖರ್ಗೆ

‘ಯಾರದ್ದೋ ಇಷ್ಟಕ್ಕೆ ಆರ್‌ಎಸ್‌ಎಸ್‌ ನಿಷೇಧಿಸಲು: ಸಾಧ್ಯವಿಲ್ಲ’

ಹಿಂದಿನ ವಿಚಾರದಿಂದ ಕಲಿಯಬೇಕು; ದತ್ತಾತ್ರೇಯ ಹೊಸಬಾಳೆ
Last Updated 1 ನವೆಂಬರ್ 2025, 16:28 IST
‘ಯಾರದ್ದೋ ಇಷ್ಟಕ್ಕೆ ಆರ್‌ಎಸ್‌ಎಸ್‌ ನಿಷೇಧಿಸಲು:  ಸಾಧ್ಯವಿಲ್ಲ’

ತಿರುಪತಿಯಲ್ಲಿ ಅವಮಾನ... ಜನರಿಗಾಗಿ ಈ ದೇಗುಲ ನಿರ್ಮಾಣ: ಅಲ್ಲೇ ಈಗ ಕಾಲ್ತುಳಿತ

ಎಲ್ಲರಿಗೂ ಸುಲಭವಾಗಿ ದರ್ಶನ ಸಿಗುವಂತಾಗಲಿ ಎಂಬ ಉದ್ದೇಶ
Last Updated 1 ನವೆಂಬರ್ 2025, 16:17 IST
ತಿರುಪತಿಯಲ್ಲಿ ಅವಮಾನ... ಜನರಿಗಾಗಿ ಈ ದೇಗುಲ ನಿರ್ಮಾಣ: ಅಲ್ಲೇ ಈಗ ಕಾಲ್ತುಳಿತ

ಶ್ರೀಕಾಕುಳಂ ಕಾಲ್ತುಳಿತ: ದೇವರ ದರ್ಶನಕ್ಕೆ ನೂಕುನುಗ್ಗಲೇ 10 ಜನರ ಪ್ರಾಣ ತೆಗೆಯಿತು

ಭಾರಿ ಸಂಖ್ಯೆಯಲ್ಲಿ ಭಕ್ತರ ಜಮಾವಣೆಯಿಂದ ನೂಕುನುಗ್ಗಲು * ಮೃತರಲ್ಲಿ 9 ಮಂದಿ ಮಹಿಳೆಯರು
Last Updated 1 ನವೆಂಬರ್ 2025, 16:15 IST
ಶ್ರೀಕಾಕುಳಂ ಕಾಲ್ತುಳಿತ: ದೇವರ ದರ್ಶನಕ್ಕೆ ನೂಕುನುಗ್ಗಲೇ 10 ಜನರ ಪ್ರಾಣ ತೆಗೆಯಿತು

ತಮಿಳುನಾಡಿನಲ್ಲಿ ಬಿಜೆಪಿ ನಿಷ್ಕ್ರಿಯ; ಅಣ್ಣಾಮಲೈ ಅಸಮಾಧಾನ

ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನವೇ ಮಿತ್ರಪಕ್ಷದ ವಿರುದ್ಧ ಮುನಿಸು
Last Updated 1 ನವೆಂಬರ್ 2025, 16:13 IST
ತಮಿಳುನಾಡಿನಲ್ಲಿ ಬಿಜೆಪಿ ನಿಷ್ಕ್ರಿಯ; ಅಣ್ಣಾಮಲೈ ಅಸಮಾಧಾನ

ಈ ವರ್ಷ ಆಂಧ್ರ ಪ್ರದೇಶದಲ್ಲಿ 3 ದುರ್ಘಟನೆ...22 ಸಾವು

Temple Tragedy: ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳಲ್ಲಿ ಈ ವರ್ಷ ಸಂಭವಿಸಿದ ಮೂರು ದುರ್ಘಟನೆಗಳಲ್ಲಿ 22 ಮಂದಿ ಸಾವನ್ನಪ್ಪಿ, 100 ಮಂದಿ ಗಾಯಗೊಂಡಿದ್ದಾರೆ. ಕಾಸಿಬುಗ್ಗಾ, ಸಿಂಹಾಚಲ ಮತ್ತು ತಿರುಪತಿ ದೇವಸ್ಥಾನಗಳಲ್ಲಿ ಈ ಅವಘಡಗಳು ನಡೆದಿವೆ.
Last Updated 1 ನವೆಂಬರ್ 2025, 16:08 IST
ಈ ವರ್ಷ ಆಂಧ್ರ ಪ್ರದೇಶದಲ್ಲಿ 3 ದುರ್ಘಟನೆ...22 ಸಾವು

Bihar Polls | ಮಹಿಳೆಯರಿಗೆ ಹಣ ವರ್ಗಾವಣೆ: ಬಿಹಾರ ಸರ್ಕಾರದ ವಿರುದ್ಧ RJD ದೂರು

Election Commission: ಬಿಹಾರ ಸರ್ಕಾರವು ಮಹಿಳಾ ರೋಜ್‌ಗಾರ್‌ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಮಾಡಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರ್‌ಜೆಡಿ ದೂರು ನೀಡಿದೆ. ಸಂಸದ ಮನೋಜ್‌ ಝಾ ಚುನಾವಣಾ ಆಯೋಗದ ಹಸ್ತಕ್ಷೇಪವನ್ನು ಆಗ್ರಹಿಸಿದ್ದಾರೆ.
Last Updated 1 ನವೆಂಬರ್ 2025, 15:30 IST
Bihar Polls | ಮಹಿಳೆಯರಿಗೆ ಹಣ ವರ್ಗಾವಣೆ: ಬಿಹಾರ ಸರ್ಕಾರದ ವಿರುದ್ಧ RJD ದೂರು
ADVERTISEMENT

ಬೆಂಗಳೂರು–ಕೊಚ್ಚಿ ವಂದೇ ಭಾರತ್‌: ವೇಳಾಪಟ್ಟಿ ಪ್ರಕಟ

Train Schedule: ಬೆಂಗಳೂರು–ಕೊಚ್ಚಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಬಿಡುಗಡೆಯಾಗಿದೆ. ರೈಲು ಬೆಳಿಗ್ಗೆ 5.10ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ತಲುಪಲಿದೆ. ಈರೋಡ್‌, ಕೊಯಮತ್ತೂರು ಹಾಗೂ ತ್ರಿಶ್ಯೂರ್‌ ನಿಲ್ದಾಣಗಳಲ್ಲಿ ನಿಲುಗಡೆಯಿರಲಿದೆ.
Last Updated 1 ನವೆಂಬರ್ 2025, 14:36 IST
ಬೆಂಗಳೂರು–ಕೊಚ್ಚಿ ವಂದೇ ಭಾರತ್‌: ವೇಳಾಪಟ್ಟಿ ಪ್ರಕಟ

ಕೇರಳ ಕಡುಬಡತನ ಮುಕ್ತ: ಸಿ.ಎಂ ಪಿಣರಾಯಿ ಘೋಷಣೆ

ಅಸಂಬದ್ಧ ಎಂದ ವಿಪಕ್ಷಗಳಿಂದ ಸಭಾತ್ಯಾಗ
Last Updated 1 ನವೆಂಬರ್ 2025, 14:30 IST
ಕೇರಳ ಕಡುಬಡತನ ಮುಕ್ತ: ಸಿ.ಎಂ ಪಿಣರಾಯಿ ಘೋಷಣೆ

ಭಾರಿ ತೂಕದ ಉಪಗ್ರಹ ಉಡ್ಡಯನಕ್ಕೆ ಇಸ್ರೊ ಸಜ್ಜು

ಶ್ರೀಹರಿಕೋಟದಲ್ಲಿ ಇಂದು ಉಡ್ಡಯನ * ಕ್ಷಣಗಣನೆ ಆರಂಭ
Last Updated 1 ನವೆಂಬರ್ 2025, 14:25 IST
ಭಾರಿ ತೂಕದ ಉಪಗ್ರಹ ಉಡ್ಡಯನಕ್ಕೆ ಇಸ್ರೊ ಸಜ್ಜು
ADVERTISEMENT
ADVERTISEMENT
ADVERTISEMENT