ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಆಳ–ಅಗಲ

ADVERTISEMENT

ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ

ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲಿಯೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಅತ್ಯಂತ ಕ್ಷಿಪ್ರವಾಗಿ ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪೊಲೀಸರೇ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ.
Last Updated 5 ಡಿಸೆಂಬರ್ 2025, 23:30 IST
ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ

ಆಳ–ಅಗಲ | ರಷ್ಯಾ–ಭಾರತ ಸಂಬಂಧ: ಬಿಕ್ಕಟ್ಟಿನ ಕಾಲದ ಸ್ನೇಹಬಂಧ

Putin India Visit : ಭಾರತ ಮತ್ತು ರಷ್ಯಾವು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಎರಡೂ ದೇಶಗಳಿಗೆ ಈ ಭೇಟಿ ಮಹತ್ವದ್ದು.
Last Updated 4 ಡಿಸೆಂಬರ್ 2025, 23:30 IST
ಆಳ–ಅಗಲ | ರಷ್ಯಾ–ಭಾರತ ಸಂಬಂಧ: ಬಿಕ್ಕಟ್ಟಿನ ಕಾಲದ ಸ್ನೇಹಬಂಧ

ಆಳ–ಅಗಲ | ಬಡತನದ ಸುಳಿಯಲ್ಲಿ ಭಾರತದ ಮಕ್ಕಳು: ಯುನಿಸೆಫ್‌ ವರದಿ

ಯುನಿಸೆಫ್‌ ಜಾಗತಿಕ ಮಕ್ಕಳ ಸ್ಥಿತಿಗತಿ ವರದಿ–2025ರಲ್ಲಿ ಉಲ್ಲೇಖ
Last Updated 3 ಡಿಸೆಂಬರ್ 2025, 23:30 IST
ಆಳ–ಅಗಲ | ಬಡತನದ ಸುಳಿಯಲ್ಲಿ ಭಾರತದ ಮಕ್ಕಳು: ಯುನಿಸೆಫ್‌ ವರದಿ

ಆಳ–ಅಗಲ | ಡಿಜಿಟಲ್‌ ಇ–ಸ್ಟ್ಯಾಂಪ್‌: ಕಾಗದರಹಿತ ನೋಂದಣಿಯತ್ತ ಹೆಜ್ಜೆ

E-Stamp Registration: ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು (ಕಾಗದರಹಿತ) ಹೊರಟಿರುವ ಕಂದಾಯ ಇಲಾಖೆಯು ಅದಕ್ಕೆ ಪೂರಕವಾದ ಹೆಜ್ಜೆಯಾಗಿ ಡಿಜಿಟಲ್‌ ಇ–ಸ್ಟ್ಯಾಂಪ್‌ (ಡಿಇಎಸ್‌) ವ್ಯವಸ್ಥೆಯನ್ನು ಜಾರಿಗೆ ತಂದಿದೆ.
Last Updated 2 ಡಿಸೆಂಬರ್ 2025, 23:30 IST
ಆಳ–ಅಗಲ | ಡಿಜಿಟಲ್‌ ಇ–ಸ್ಟ್ಯಾಂಪ್‌: ಕಾಗದರಹಿತ ನೋಂದಣಿಯತ್ತ ಹೆಜ್ಜೆ

ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

ಅಂಜನಾದ್ರಿ: ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣ; ಮೂಲಸೌಕರ್ಯಗಳು ಗೌಣ
Last Updated 1 ಡಿಸೆಂಬರ್ 2025, 23:30 IST
ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

ಆಳ–ಅಗಲ | ಹುಬ್ಬಳ್ಳಿಯ ಚನ್ನಮ್ಮ ವೃತ್ತ: ಮುಗಿಯುವುದೆಂದು ಮೇಲ್ಸೇತುವೆ?

ಚನ್ನಮ್ಮ ವೃತ್ತವು ಹುಬ್ಬಳ್ಳಿಯ ಹೃದಯ ಭಾಗ. ಅತ್ಯಂತ ವೈಶಿಷ್ಟ್ಯಪೂರ್ಣವಾದ ಈ ವೃತ್ತವು ಪ್ರಸ್ತುತ ತನ್ನ ಮಹತ್ವ ಮತ್ತು ಅಂದ ಕಳೆದುಕೊಂಡು ಕಳಾಹೀನವಾಗಿರುವುದಲ್ಲದೇ, ಜನರು ಹಾಗೂ ವಾಹನ ಸವಾರರಿಗೆ ಸಮಸ್ಯೆಯೂ ಆಗಿ ಪರಿಣಮಿಸಿದೆ.
Last Updated 30 ನವೆಂಬರ್ 2025, 23:30 IST
ಆಳ–ಅಗಲ | ಹುಬ್ಬಳ್ಳಿಯ ಚನ್ನಮ್ಮ ವೃತ್ತ: ಮುಗಿಯುವುದೆಂದು ಮೇಲ್ಸೇತುವೆ?

ವಾರದ ವಿಶೇಷ: ಅಂಧರ ವಿಶ್ವಕಪ್‌– ಬೆಂಕಿಯಲ್ಲಿ ಅರಳಿದ ಪ್ರತಿಭೆಗಳು!

Blind World Cup ಟಿ20 ವಿಶ್ವಕಪ್ ಜಯಿಸಿ ಸಾಧನೆಗೆ ದೈಹಿಕ ಊನದ ಹಂಗಿಲ್ಲ ಎನ್ನುವುದನ್ನು ನಿರೂಪಿಸಿದ ಭಾರತ‌ ತಂಡದಲ್ಲಿದ್ದ ಕರ್ನಾಟಕದ ಪ್ರತಿಭಾವಂತ ಆಟಗಾರ್ತಿಯರ ಬದುಕು, ವೇದನೆ, ಸಾಧನೆ ಇಲ್ಲಿದೆ..
Last Updated 29 ನವೆಂಬರ್ 2025, 0:20 IST
ವಾರದ ವಿಶೇಷ: ಅಂಧರ ವಿಶ್ವಕಪ್‌– ಬೆಂಕಿಯಲ್ಲಿ ಅರಳಿದ ಪ್ರತಿಭೆಗಳು!
ADVERTISEMENT

ವ್ಯಕ್ತಿ ವಿಶೇಷ: ಸಿಜೆಐ ಸೂರ್ಯಕಾಂತ್– ಹಳ್ಳಿ ಹುಡುಗನ ‘ಸುಪ್ರೀಂ’ ಸಾಧನೆ

CJI Surya kanth Sharma ಮೂಲಸೌಕರ್ಯಗಳಿಲ್ಲದ ಹಳ್ಳಿಯಲ್ಲಿ ಜನಿಸಿ, ಸರ್ಕಾರಿ ಶಾಲೆಯಲ್ಲಿ ನೆಲದ ಮೇಲೆ ಕೂತು ವಿದ್ಯಾಭ್ಯಾಸ ಮಾಡಿದ ಸೂರ್ಯಕಾಂತ್ ಅವರು ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ್ದಾರೆ.
Last Updated 29 ನವೆಂಬರ್ 2025, 0:15 IST
ವ್ಯಕ್ತಿ ವಿಶೇಷ: ಸಿಜೆಐ ಸೂರ್ಯಕಾಂತ್– ಹಳ್ಳಿ ಹುಡುಗನ ‘ಸುಪ್ರೀಂ’ ಸಾಧನೆ

ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!

ಸ್ಪಿನ್ ಕಲೆಯನ್ನು ಜಗತ್ತಿಗೆ ಕಲಿಸಿಕೊಟ್ಟ ಭಾರತವು ಈಗ ಸ್ಪಿನ್ ಎದುರು ಬ್ಯಾಟಿಂಗ್ ಮಾಡಲು ಮರೆತಿದೆ.
Last Updated 27 ನವೆಂಬರ್ 2025, 23:59 IST
ಆಳ–ಅಗಲ: ಭಾರತದ ಟೆಸ್ಟ್ ಕ್ರಿಕೆಟ್ ಸ್ಥಿತಿ ‘ಗಂಭೀರ’!

ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಕೋರ್ಟ್‌ಗಳ ಆಡಳಿತದಲ್ಲಿ ಬಳಕೆಯಲ್ಲಿರುವ ಅವಹೇಳನಕಾರಿ ಪದಗಳ ಬಗ್ಗೆ ‘ಸುಪ್ರೀಂ’ ವರದಿ
Last Updated 27 ನವೆಂಬರ್ 2025, 0:15 IST
ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ
ADVERTISEMENT
ADVERTISEMENT
ADVERTISEMENT