ಮಿಸ್ತ್ರಿ ಅವರ ಅಪಘಾತದ ಬಳಿಕ, ಹೆದ್ದಾರಿಗಳಲ್ಲಿ ಯಾವ ಯಾವ ಸುರಕ್ಷಾ ಕ್ರಮಗಳನ್ನು ಪರಿಚಯಿಸಬೇಕು ಎಂದು ತಜ್ಞರ ಅಭಿಪ್ರಾಯವನ್ನು ಕೋರಿ ಮಹಾರಾಷ್ಟ್ರ ಪೊಲೀಸರು ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿರುವ ಹೆದ್ದಾರಿಗಳ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದೂ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್ಪೋರ್ಟ್ ಮಹಾರಾಷ್ಟ್ರ ಪೊಲೀಸರು ಕೇಳಿದ್ದಾರೆ.