‘ಬಿಹಾರವು ರಾಜಕೀಯವಾಗಿ ಸೂಕ್ಷ್ಮಮತಿಗಳನ್ನು ಮತ್ತು ಸುಶಿಕ್ಷಿತರನ್ನು ಒಳಗೊಂಡ ರಾಜ್ಯವಾಗಿದೆ. ಪಕ್ಷಗಳು ನೀಡುವ ನೀಡುವ ಭರವಸೆಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಅಲ್ಲದೆ, ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವು ನಮ್ಮ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ನಮ್ಮ ಪ್ರಣಾಳಿಕೆ ಬಗ್ಗೆ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ, ನಾವು ಅವರಿಗೆ ವಿಶ್ವಾಸದಿಂದ ಉತ್ತರ ನೀಡುತ್ತೇವೆ,’ ಎಂದು ನಿರ್ಮಲಾ ಸೀತಾರಾಮನ್ ಪ್ರಣಾಳಿಕೆ ಬಿಡುಗಡೆ ಮಾಡುತ್ತಾ ಹೇಳಿದರು.