ಬಂಧಿತರನ್ನು ಮುಝಾಫರ್ನಗರದ ಆತಿಕ್ ಉರ್ ರೆಹಮಾನ್, ಮಲಪ್ಪುರಂನ ಸಿದ್ದಿಕಿ, ಬಹರೈಚದ ಮಸೂದ್ ಅಹ್ಮದ್ ಮತ್ತು ರಾಮ್ಪುರದ ಅಲಮ್ ಎಂದು ಗುರುತಿಸಲಾಗಿದೆ. ಇವರು ಕಾರಿನಲ್ಲಿ ಹಾಥರಸ್ನತ್ತ ಹೊರಟಿದ್ದರು. ಬಂಧಿತರಿಂದ ಮೊಬೈಲ್ಫೋನ್, ಲ್ಯಾಪ್ಟಾಪ್ ಮತ್ತು ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲವು ಸಾಹಿತ್ಯ ಪತ್ರಗಳನ್ನು ವಶಪಡಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.