‘ಕಳೆದ ನವೆಂಬರ್ನಲ್ಲಿ ಸಾರ್ವಜನಿಕ ರ್ಯಾಲಿಗಳಲ್ಲಿ ಏನು ಹೇಳಿದ್ದೆನೋ ಅದನ್ನೇ ಈಗಲೂ ಹೇಳುತ್ತಿದ್ದೇನೆ. ನಾನು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದನ್ನು, ಅದು ಕೇವಲ 10 ಪೈಸೆಯಷ್ಟಾದರೂ ಸರಿ, ಕೇಂದ್ರ ಯಾವುದೇ ತನಿಖಾ ಸಂಸ್ಥೆ ಸಾಬೀತುಪಡಿಸಿದರೆ ಮತ್ತೆ ಸಿಬಿಐ, ಇ.ಡಿ ಯಾವುದರ ತನಿಖೆಯೂ ಅಗತ್ಯವಿಲ್ಲ. ನಾನೇ ಹೋಗಿ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.