ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಷ್ ರಾಯ್, ಸಿ.ಟಿ.ರವಿಕುಮಾರ್ ಪೀಠದ ಇತರ ಸದಸ್ಯರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವನ್ ಅವರು, 2018ರ ತೀರ್ಪು ಕುರಿತಂತೆ ಸ್ಪಷ್ಟನೆಯನ್ನು ಬಯಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.