‘ಮೇಲ್ಜಾತಿಯವರ ತೋಟದಲ್ಲಿ ನಮ್ಮ ಸುಮುದಾಯದ ಬಾಲಕಿ ಸೂರ್ಯಕಾಂತಿ ಹೂ ಕಿತ್ತಳು ಎಂಬ ಕಾರಣಕ್ಕೆ 40 ಕುಟುಂಬಗಳಿಗೆ ಬಹಿಷ್ಕಾರ ವಿಧಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆವು. ಸಮಸ್ಯೆ ಬಗೆಹರಿಸಿಕೊಳ್ಳಲು ಪೊಲೀಸರು ಇಬ್ಬರನ್ನೂ ಸಭೆಗೆ ಕರೆದಿದ್ದರು. ಆದರೆ, ಅವರು ಬರಲಿಲ್ಲ. ಕೆಲ ದಿನಗಳ ನಂತರ ನಾವು ಮತ್ತೆ ದೂರು ನೀಡಿದ್ದೆವು,’ ಎಂದು ಬಹಿಷ್ಕಾರಕ್ಕೊಳಗಾದ ಕುಟುಂಬಗಳಲ್ಲಿ ಒಬ್ಬರಾದ ಬಿಜಯ್ ಹೇಳಿದ್ದಾರೆ.