ಐದು ರಾಜ್ಯಗಳ ಚುನಾವಣೆಯಲ್ಲಿ ಕೆಲವು ಘಟಾನುಘಟಿಗಳಿಗೆ ಸಿಹಿ ದೊರೆತಿದ್ದು, ಇನ್ನು ಕೆಲ ಪ್ರಮುಖರಿಗೆ ಕಹಿ ಸಿಕ್ಕಿದೆ. ಅಧಿಕವಾಗಿ ಕಾಂಗ್ರೆಸ್ನ ಪ್ರಭಾವಿ ನಾಯಕರು ಸೋಲನ್ನು ಅನುಭವಿಸಿದರೆ, ಎಎಪಿ ಹಾಗೂ ಬಿಜೆಪಿಯ ನಾಯಕರು ಗೆಲುವಿನ ನಗೆ ಬೀರಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಎಎಪಿಯು ಪಂಜಾಬ್ನ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ.
*ಅಮರಿಂದರ್ ಸಿಂಗ್(ಪಂಜಾಬ್ ಲೋಕ್ ಕಾಂಗ್ರೆಸ್) *ನವಜೋತ್ ಸಿಂಗ್ ಸಿಧು(ಕಾಂಗ್ರೆಸ್) *ಸುಖಬೀರ್ ಸಿಂಗ್ ಬಾದಲ್(ಅಕಾಲಿ ದಳ) *ಚರಣ್ಜಿತ್ ಸಿಂಗ್ ಚನ್ನಿ(ಕಾಂಗ್ರೆಸ್) *ಪ್ರಕಾಶ್ ಸಿಂಗ್ ಬಾದಲ್(ಅಕಾಲಿ ದಳ)
ಉತ್ತರಾಖಂಡ
*ಪುಷ್ಕರ್ ಸಿಂಗ್ ಧಾಮಿ(ಬಿಜೆಪಿ) *ಹರೀಶ್ ರಾವತ್(ಕಾಂಗ್ರೆಸ್)