ದಾಳಿ ಹೇಗೆ ನಡೆಯಿತು. ಯಾವೆಲ್ಲಾ ಗುಪ್ತಚರ ವೈಫಲ್ಯಗಳು ನಡೆದಿವೆ. ಯಾಕಾಗಿ ಸೈನಿಕರಿಗೆ ಹೆಲಿಕಾಪ್ಟರ್ಗಳನ್ನು ನಿರಾಕರಿಸಲಾಯಿತು. ಭದ್ರತೆ ಒದಗಿಸುವಲ್ಲಿ ಯಾವೆಲ್ಲಾ ತಪ್ಪುಗಳು ನಡೆದಿವೆ. ಈ ಎಲ್ಲದರಲ್ಲೂ ಸಿಆರ್ಪಿಎಫ್, ಕೇಂದ್ರ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಪ್ರಧಾನಿ ಮೋದಿ ಅವರ ಪಾತ್ರ ಏನಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.