ಇಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿರುವ ಎನ್ಜಿಒಗಳ ಪ್ರಕಾರ, ಈ ರೈತರು ಧೈರ್ಯಶಾಲಿಗಳಾಗಿದ್ದಾರೆ, ಆದರೆ, ಕೆಲವರು ದುರ್ಬಲರಾಗಿದ್ದಾರೆ, ಇದಕ್ಕೆ ತೀವ್ರ ಹವಾಮಾನದ ಹೊಡೆತ ಅಥವಾ ಸರ್ಕಾರದಿಂದ ಸ್ಪಂದನೆ ನಿಧಾನವಾಗುತ್ತಿರುವುದೂ ಇರಬಹುದು. ಹೀಗಾಗಿ, ಕೆಲವೊಮ್ಮೆ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಬರುತ್ತಿದ್ದಾರೆ.