'ಅವರು (ಅರವಿಂದ ಕೇಜ್ರಿವಾಲ್) ಕೇಂದ್ರ ಸರ್ಕಾರವು ರಾಜ್ಯ ಬಜೆಟ್ ಅನ್ನು ತಡೆಹಿಡಿದಿದೆ ಎಂದು ಹೇಳಿದ್ದಾರೆ. ಇದು ಸುಳ್ಳು. ದೆಹಲಿಯು ಕೇಂದ್ರಾಡಳಿತ ಪ್ರದೇಶ, ರಾಜ್ಯವಲ್ಲ. ಹಾಗಾಗಿ ಇದು ಸಂಪೂರ್ಣವಾಗಿ ಭಾರತ ಸರ್ಕಾರದ ಒಂದು ಅಂಗ. ಅದಕ್ಕೂ ಮುಖ್ಯವಾದ ವಿಚಾರವೇನೆಂದರೆ, ಬಜೆಟ್ ಅನ್ನು ತಡೆಹಿಡಿದಿರಲಿಲ್ಲ' ಎಂದು ಸಕ್ಸೇನಾ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.