ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಿ.ಸಿ.ಮೀನಾ, ಹಿರಿಯ ಸಹಾಯಕ ಕುಮಾರ ಗಂಧರ್ವ, ಕಲ್ಯಾಣಾಧಿಕಾರಿಗಳಾದ ಕುಲದೀಪ್ ಸೈನಿ ಹಾಗೂ ವಿಜಯ್ ಈ ತಂಡದಲ್ಲಿದ್ದಾರೆ. ಈ ತಂಡ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ)ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಸಹಾಯವಾಣಿಯನ್ನು ಸಹ (1077) ಸ್ಥಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ.