ಐಎಲ್ ಮತ್ತು ಎಫ್ಎಸ್ ರೈಲ್ ಲಿಮಿಟೆಡ್ನ ನಿರ್ದೇಶಕ ಮತ್ತು ಐಎಲ್ ಮತ್ತು ಎಫ್ಎಸ್ನ ಸಾರಿಗೆ ನೆಟ್ವರ್ಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾಮ್ಚಂದ್ ಕರುಣಾಕರನ್ ಬಂಧಿತ ಆರೋಪಿ. ಈತನ ವಿರುದ್ಧ 2018ರಲ್ಲಿ ವಂಚನೆ, ನಕಲಿ ಒಪ್ಪಂದ, ಹಣ ದುರುಪಯೋಗ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.